QuoteLays foundation stone and launches several sanitation and cleanliness projects worth about Rs 10,000 crore
Quote“As we mark Ten Years of Swachh Bharat, I salute the unwavering spirit of 140 crore Indians for making cleanliness a 'Jan Andolan'”
Quote“Clean India is the world's biggest and most successful mass movement in this century”
Quote“Impact that the Swachh Bharat Mission has had on the lives of common people of the country is priceless”
Quote“Number of infectious diseases among women has reduced significantly due to Swachh Bharat Mission”
Quote“Huge psychological change in the country due to the growing prestige of cleanliness”
Quote“Now cleanliness is becoming a new path to prosperity”
Quote“Swachh Bharat Mission has given new impetus to the circular economy”
Quote“Mission of cleanliness is not a one day ritual but a lifelong ritual”
Quote“Hatred towards filth can make us more forceful and stronger towards cleanliness”
Quote“Let us take an oath that wherever we live, be it our home, our neighbourhood or our workplace, we will maintain cleanliness”

ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ಮನೋಹರ್ ಲಾಜ್ ಜೀ, ಶ್ರೀ ಸಿ.ಆರ್. ಪಾಟೀಲ್ ಜೀ, ಶ್ರೀ ತೊಖಾನ್ ಸಾಹುಜೀ, ಶ್ರೀ ರಾಜ್ ಭೂಷಣ್ ಜೀ, ಇತರೆ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!

ಇಂದು ಪೂಜ್ಯ ಬಾಪೂ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜೀ ಅವರ ಜನ್ಮ ದಿನ. ಬಾಪು ಭಾರತೀಯ ಶ್ರೇಷ್ಠ ಪುತ್ರರಾಗಿದ್ದು, ಅವರಿಗಾಗಿ ಶಿರಬಾಗಿ ನಮಿಸುತ್ತೇನೆ. ಗಾಂಧೀಜಿ ಅವರ ಕನಸುಗಳನ್ನು ಸಾಕಾರಗೊಳಿಸಲು ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಲು ಇದು ಸ್ಫೂರ್ತಿಯ ದಿನ. ದೇಶದ ಈ ಮಹಾನ್ ವ್ಯಕ್ತಿಗಳು ಭಾರತದ ಭವಿಷ್ಯವನ್ನು ಆಗಲೇ ಕಲ್ಪನೆ ಮಾಡಿಕೊಂಡಿದ್ದರು.

ಸ್ನೇಹಿತರೇ,

ಅಕ್ಟೋಬರ್ 2 ರಂದು ಕರ್ತವ್ಯ ಪ್ರಜ್ಞೆಯಿಂದ ತುಂಬಿಕೊಂಡಿದ್ದೇನೆ ಮತ್ತು ಆಳವಾದ ಭಾವನಾತ್ಮಕತೆಯಿಂದ ಕೂಡಿದ್ದೇನೆ. ಸ್ವಚ್ಛ ಭಾರತ ಅಭಿಯಾನದ ಈ ಸಂಕೇತ ಕೋಟ್ಯಂತರ ಭಾರತೀಯರ ಬದ್ಧತೆಯ ಯಾನವಾಗಿದೆ. ಕಳೆದ 10 ವರ್ಷಗಳಲ್ಲಿ ಅಸಂಖ್ಯಾತ ಭಾರತೀಯರು ಇದು ತಮ್ಮದೇ ಆಂದೋಲನ ಎಂದು ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ ಮತ್ತು ಇದನ್ನು ದೈನಂದಿನ ಜೀವನದ ಭಾಗ ಮಾಡಿಕೊಂಡಿದ್ದಾರೆ. ಈ 10 ವರ್ಷಗಳ ಮೈಲಿಗಲ್ಲಿನಲ್ಲಿ ಪ್ರತಿಯೊಬ್ಬ ನಾಗರಿಕರಿಗೆ, ನಮ್ಮ ನೈರ್ಮಲ್ಯ ಕಾರ್ಯಕರ್ತರು, ನಮ್ಮ ಧಾರ್ಮಿಕ ಮುಖಂಡರು, ನಮ್ಮ ಕ್ರೀಡಾಪಟುಗಳು, ನಮ್ಮ ಗಣ್ಯರು, ಸ್ವಯಂ ಸೇವಾ ಸಂಘಗಳು ಮತ್ತು ಮಾಧ್ಯಮ ಮಿತ್ರರಿಗೆ ನಾನು ನನ್ನ ಹೃತ್ಪೂರ್ವಕ ಮೆಚ್ಚುಗೆ ಮತ್ತು ಪ್ರಶಂಸೆಯನ್ನು ವ್ಯಕ್ತಪಡಿಸುತ್ತೇನೆ. ನೀವೆಲ್ಲರೂ ಸೇರಿ ಸ್ವಚ್ಛ ಭಾರತ ಅಭಿಯಾನವನ್ನು ಸಾರ್ವಜನಿಕ ಜನಾಂದೋಲನವನ್ನಾಗಿ ರೂಪಿಸಿದ್ದೀರಿ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಮಾಜಿ ರಾಷ್ಟ್ರಪತಿಗಳು, ಮಾಜಿ ಉಪರಾಷ್ಟ್ರಪತಿಗಳು ಸ್ವಚ್ಛತಾ ಅಭಿಯಾನದ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು ದೇಶಕ್ಕೆ ಅಪಾರ ಸ್ಫೂರ್ತಿ ತುಂಬಿದ್ದಾರೆ. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ಇಂದು ದೇಶಾದ್ಯಂತ ಸ್ವಚ್ಛತೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನತೆ ತಮ್ಮ ಹಳ್ಳಿಗಳು, ನಗರಗಳು, ನೆರೆ ಹೊರೆ ಪ್ರದೇಶಗಳು, ತಮ್ಮ ಚಾವಡಿ, ವಸತಿ ಸಂಕಿರಣ ಅಥವಾ ಸಂಸ್ಥೆಗಳನ್ನು ಉತ್ಸಾಹ ಭರಿತರಾಗಿ ಶುದ್ಧಗೊಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು ಮತ್ತು ಇತರೆ ಸಾರ್ವಜನಿಕ ಪ್ರತಿನಿಧಿಗಳ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮಗಳು ನಡೆಯುತ್ತಿವೆ. ಕಳೆದ ಪಾಕ್ಷಿಕದಲ್ಲಿ ದೇಶದ ಕೋಟ್ಯಂತರ ಜನ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಈಗಾಗಲೇ ತಾವು ತಮಗೆ ತಿಳಿಸಿರುವಂತೆ “ಸೇವಾ ಪಕ್ವಾಡ” [ಸೇವಾ ಪಾಕ್ಷಿಕ] ನಡೆಸಿದ್ದು, ದೇಶವ್ಯಾಪಿ 27 ಲಕ್ಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, 28 ಕೋಟಿಗೂ ಅಧಿಕ ಮಂದಿ ಸ್ವಚ್ಛತಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ನಿರಂತರ ಪ್ರಯತ್ನದಿಂದ ನಾವು ಭಾರತವನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು. ಹಾಗಾಗಿ ಪ್ರತಿಯೊಬ್ಬ ಭಾರತೀಯರಿಗೆ ಹೃದಯ ತುಂಬಿದ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.

 

|

ಸ್ನೇಹಿತರೇ,

ಇಂತಹ ಪ್ರಮುಖ ಸಂದರ್ಭದಲ್ಲಿಂದು 10,000 ಕೋಟಿ ರೂಪಾಯಿ ಮೊತ್ತದ ಹೊಸ ಸ್ವಚ್ಛತೆಗೆ ಸಂಬಂಧಿಸಿದ ಯೋಜನೆಗಳನ್ನು ಪ್ರಾರಂಭಿಸುತ್ತಿದ್ದೇವೆ. ಅಮೃತ ಅಭಿಯಾನದಡಿ ದೇಶವ್ಯಾಪಿ ಹಲವಾರು ನಗರಗಳಲ್ಲಿ ನೀರು ಮತ್ತು ಚರಂಡಿ ನೀರು ಶುದ್ದೀಕರಣ ಘಟಕಗಳನ್ನು ನಿರ್ಮಿಸಲಾಗುವುದು. ಅದು "ನಮಾಮಿ ಗಂಗೆ"ಗೆ ಸಂಬಂಧಿಸಿದ ಕೆಲಸವಾಗಿರಲಿ ಅಥವಾ "ಗೋಬರ್ಧನ್" ಸ್ಥಾವರಗಳ ಮೂಲಕ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದನೆಯಾಗಿರಲಿ, ಈ ಉಪಕ್ರಮಗಳು ಸ್ವಚ್ಛ ಭಾರತ ಅಭಿಯಾನವನ್ನು ಹೊಸ ಎತ್ತರಕ್ಕೆ ಏರಿಸುತ್ತವೆ. ಸ್ವಚ್ಛ ಭಾರತ ಅಭಿಯಾನ  ಎಷ್ಟು ಯಶಸ್ವಿಯಾಯಿತೋ ಅಷ್ಟು ನಮ್ಮ ದೇಶ ಪ್ರಕಾಶಮಾನವಾಗಿ ಬೆಳಗುತ್ತದೆ.

ಸ್ನೇಹಿತರೇ,

ಈಗಿನಿಂದ ಮುಂದೆ ಒಂದು ಸಾವಿರ ವರ್ಷದವರೆಗೆ 21ನೇ ಶತಮಾನದ ಸ್ವಚ್ಛ ಭಾರತ ಅಭಿಯಾನವನ್ನು ಜನತೆ ನೆನಪಿನಲ್ಲಿಟ್ಟುಕೊಳ್ಳಲಿದ್ದಾರೆ. ಸ್ವಚ್ಛ ಭಾರತ ಜಗತ್ತಿನ ಅತಿದೊಡ್ಡ ಮತ್ತು ಜನರಿಂದ ನಡೆದ ಅತಿ ಬೃಹತ್ತಾದ ಜನಕೇಂದ್ರಿತ ಯಶಸ್ವಿ ಜನಾಂದೋಲನವಾಗಿದೆ.

ಈ ಅಭಿಯಾನ ದೇಶದ ಜನರ ಶಕ್ತಿಯನ್ನು ಅನಾವರಣಗೊಳಿಸಿದ್ದು, ಇದನ್ನು ತಾವು ದೈವಿಕವಾದದ್ದು ಎಂದು ಪರಿಗಣಿಸುತ್ತೇನೆ. ಸ್ವಚ್ಛತೆಯನ್ನು ಜನ ಸಂಭ್ರಮಿಸುತ್ತಿರುವಂತೆ ತಮಗೆ ಇದು ಭಾಸವಾಗುತ್ತಿದೆ. ಬಹಳಷ್ಟು ಬಾರಿ ಇದನ್ನು ನೆನಪಿಸಿದ್ದು, ಈ ಅಭಿಯಾನ ಆರಂಭವಾದಾಗ ಲಕ್ಷಾಂತರ ಜನ ಸ್ವಚ್ಛತೆಯಲ್ಲಿ ತೊಡಗಿಕೊಂಡರು. ಮದುವೆಯಿಂದ ಸಾರ್ವಜನಿಕ ಸಮಾರಂಭ, ಪ್ರತಿಯೊಂದು ಕಡೆಗಳಲ್ಲಿ ಸ್ವಚ್ಛತೆ ಕುರಿತು ಸಂದೇಶಗಳನ್ನು ಹರಡಲಾಯಿತು. ಹಿರಿಯ ತಾಯಿಯೊಬ್ಬರು ತಮ್ಮ ಮೇಕೆಗಳನ್ನು ಮಾರಿ ಶೌಚಾಲಯ ನಿರ್ಮಿಸಿಕೊಂಡಿದ್ದು, ಕೆಲವರು ತಮ್ಮ ಮಂಗಳಸೂತ್ರವನ್ನೇ ಮಾರಾಟ ಮಾಡಿದ್ದಾರೆ. ಇನ್ನೂ ಕೆಲವರು ತಮ್ಮ ಭೂಮಿಯನ್ನು ಶೌಚಾಲಯ ನಿರ್ಮಿಸಲು ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಕೆಲವು ನಿವೃತ್ತ ಶಿಕ್ಷಕರು ತಮ್ಮ ಪಿಂಚಣಿ ಮತ್ತು ತಮ್ಮ ನಿವೃತ್ತಿ ಹಣವನ್ನು  ಶೌಚಾಲಯ ನಿರ್ಮಿಸಲು ಕೊಡುಗೆ ನೀಡಿದ್ದಾರೆ. ಇಂತಹ ದೇಣಿಗೆಯನ್ನು ದೇವಸ್ಥಾನ ನಿರ್ಮಿಸಲು ಮತ್ತು ಇತರೆ ಕಾರ್ಯಕ್ರಮಗಳಿಗೆ ನೀಡುತ್ತಿದ್ದರು. ಆದರೆ ಈ ಸದುದ್ದೇಶಕ್ಕೆ ನೀಡಿದ ಹಣ ವೃತ್ತ ಪತ್ರಿಕೆಗಳಲ್ಲಿ ಮುಖ್ಯ ಸುದ್ದಿಯಾಯಿತು ಮತ್ತು ವಾರಗಟ್ಟಲೆ ಚರ್ಚೆಗಳು ಸಹ ನಡೆದಿವೆ. ಆದರೆ ಟಿವಿಯಲ್ಲಿ ಎಂದಿಗೂ ಮುಖ ಕಾಣಿಸದ, ಅವರ ಹೆಸರು ಯಾವುದೇ ಸಂದರ್ಭದಲ್ಲಿ ಮುಖ್ಯಾಂಶಗಳಲ್ಲಿ ಕಾಣದ, ಸಮಯ ಅಥವಾ ಸಂಪತ್ತಾಗಿರಲಿ, ಈ ಚಳವಳಿಗೆ ಹೊಸ ಶಕ್ತಿ ಮತ್ತು ಹುರುಪನ್ನು ನೀಡುತ್ತಿರುವ ಕೊಡುಗೆಗಳನ್ನು ರಾಷ್ಟ್ರವು ತಿಳಿದಿರಬೇಕು. ಇದು ನಮ್ಮ ರಾಷ್ಟ್ರದ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ.

ನಾನು ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ತ್ಯಜಿಸುವ ಬಗ್ಗೆ ಮಾತನಾಡಿದಾಗ, ಕೋಟಿಗಟ್ಟಲೆ ಜನರು ಸೆಣಬು ಮತ್ತು ಬಟ್ಟೆಯ ಚೀಲಗಳನ್ನು ಶಾಪಿಂಗ್ ಗಾಗಿ ಕೊಂಡೊಯ್ಯಲು ಪ್ರಾರಂಭಿಸಿದರು. ಅವರಿಗೆ ನಾನು ಆಭಾರಿಯಾಗಿದ್ದೇನೆ. ಇಲ್ಲವಾದರೆ, ನಾನು ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸುವ ಬಗ್ಗೆ ಮಾತನಾಡಿದ್ದರೆ, ಪ್ಲಾಸ್ಟಿಕ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರು ಪ್ರತಿಭಟಿಸಬಹುದಿತ್ತು, ಉಪವಾಸ ಸತ್ಯಾಗ್ರಹ ಮಾಡಬಹುದಿತ್ತು ... ಆದರೆ ಅವರು ಮಾಡಲಿಲ್ಲ. ಆರ್ಥಿಕ ನಷ್ಟದಲ್ಲಿಯೂ ಸಹಕರಿಸಿದರು. ಮೋದಿ ಅವರು ನಿರುದ್ಯೋಗವನ್ನು ಉಂಟುಮಾಡಿ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಿದ್ದಾರೆ ಎಂದು ಪ್ರತಿಭಟಿಸಿದ ರಾಜಕೀಯ ಪಕ್ಷಗಳಿಗೆ ನಾನು ಧನ್ಯವಾದ ಹೇಳುತ್ತೇನೆ, ಆದರೆ ಜನ ಅವರನ್ನು ಅನುಸರಿಸಲಿಲ್ಲ. ಅವರ ಗಮನವು ಅಲ್ಲಿಗೆ ಹೋಗಲಿಲ್ಲ, ಆದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ.

ಸ್ನೇಹಿತರೇ

ನಮ್ಮ ಸಿನೆಮಾ ಉದ್ಯಮ ಸಹ ಈ ಅಭಿಯಾನಕ್ಕೆ ಬೆಂಬಲವಾಗಿ ನಿಂತಿದೆ. ವಾಣಿಜ್ಯ ಹಿತಾಸಕ್ತಿಯ ಬದಲಿಗೆ ಚಿತ್ರೋದ್ಯಮ ಸ್ವಚ್ಛತೆ ಕುರಿತು ಚಲನ ಚಿತ್ರ ನಿರ್ಮಿಸಿತು. ಈ 10 ವರ್ಷಗಳಲ್ಲಿ ಇದು ಒಂದು ಬಾರಿಯ ವಿಷಯವಲ್ಲ, ಪ್ರತಿದಿನ ಮತ್ತು ಪ್ರತಿಯೊಂದು ಹಂತದಲ್ಲಿ ನಿರಂತರವಾಗಿ ಇದು ಮುಂದುವರೆಯಿತು. ಈ ನಂಬಿಕೆಯ ಮೇಲೆ ನಾವೆಲ್ಲಾ ಬದುಕಿದ್ದು, ಇದನ್ನು ಒತ್ತಿ ಹೇಳುತ್ತೇನೆ. “ಮನ್ ಕಿ ಬಾತ್“ ನಲ್ಲಿ ಸ್ವಚ್ಛತೆ ಕುರಿತು 800 ಬಾರಿ ವಿಷಯ ಪ್ರಸ್ತಾಪಿಸಿದ್ದೇನೆ. ಸ್ವಚ್ಛತೆ ಕುರಿತು ಜನತೆ ತಮ್ಮ ಪ್ರಯತ್ನ ಮತ್ತು ಸಮರ್ಪಣಾ ಭಾವದ ಕುರಿತು ಲಕ್ಷಾಂತರ ಪತ್ರಗಳನ್ನು ಬರೆದಿದ್ದಾರೆ.

 

|

ಸ್ನೇಹಿತರೇ,

ಇಂದು ದೇಶ ತನ್ನ ಜನತೆ ಮತ್ತು ಸಾಧನೆಗಳಿಗೆ ಸಾಕ್ಷಿಯಾಗಿದ್ದು, ಇಲ್ಲಿ ಒಂದು ಪ್ರಶ್ನೆ ಉದ್ಭವಿಸುತ್ತದೆ. ಯಾಕೆ ಇದು ಹಿಂದೆ ನಡೆಯಲಿಲ್ಲ?. ಮಹಾತ್ಮಾಗಾಂಧೀಜಿ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ನಮಗೆ ಸ್ವಚ್ಛತೆ ಕುರಿತ ಹಾದಿಯನ್ನು ತೋರಿಸಿದರು. ಅವರು ನಮಗೆ ಹಾದಿಯನ್ನಷ್ಟೇ ತೋರಿಸಲಿಲ್ಲ. ಸ್ವತಃ ಅದನ್ನು ಮಾಡಿ ತೋರಿಸಿದರು. ಇಷ್ಟಾದರೂ ಸ್ವಚ್ಛತೆ ಕುರಿತು ಗಮನಕೊಡಲು ಯಾಕೆ ಸಾಧ್ಯವಾಗಲಿಲ್ಲ?. ಗಾಂಧೀಜಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಮತ್ತು ಅವರ ಹೆಸರಿನಲ್ಲಿ ಮತಗಳನ್ನು ಪಡೆದುಕೊಂಡವರು ಅವರ ಆಪ್ತವಾದ ಸ್ವಚ್ಛತೆ ಕುರಿತ ವಿಷಯವನ್ನೇ ಮರೆತಿದ್ದರು. ಅವರು ದೇಶದಲ್ಲಿ ಶೌಚಾಲಯಗಳ ಕೊರತೆಯಂತಹ ಸಮಸ್ಯೆಗಳನ್ನು ನೋಡಲಿಲ್ಲ. ಅವರು ಕೊಳಕನ್ನು ಜೀವನ ವಿಧಾನವನ್ನಾಗಿ ಸ್ವೀಕರಿಸಿದ್ದರು. ಇದರ ಪರಿಣಾಮ ಜನತೆ ಕೊಳಕಿನೊಂದಿಗೆ ಬದುಕುವಂತೆ ಬಲವಂತ ಮಾಡಿದಂತಾಗಿತ್ತು. ಕೊಳಕು ಜೀವನ ವಿಧಾನದ ಭಾಗವಾಗಿತ್ತು. ಶುಚಿತ್ವದ ಬಗ್ಗೆ ಚರ್ಚೆ ನಿಲ್ಲಿಸಲಾಯಿತು. ಹಾಗಾಗಿ, ನಾನು ಕೆಂಪು ಕೋಟೆಯಿಂದ ಸಮಸ್ಯೆಯನ್ನು ಎತ್ತಿದಾಗ, ಅದು ಬಿರುಗಾಳಿಯನ್ನೇ ಉಂಟುಮಾಡಿತು. ಶೌಚಾಲಯ ಮತ್ತು ಸ್ವಚ್ಛತೆಯ ಬಗ್ಗೆ ಮಾತನಾಡುವುದು ಭಾರತದ ಪ್ರಧಾನಿಯ ಕೆಲಸವಲ್ಲ ಎಂದು ಕೆಲವರು ನನ್ನನ್ನು ಲೇವಡಿ ಮಾಡಿದರು. ಅವರು ನನ್ನನ್ನು ಅಪಹಾಸ್ಯ ಮಾಡುವುದನ್ನು ಮುಂದುವರಿಸಿದರು.

ಆದರೆ ಸ್ನೇಹಿತರೇ,

ಪ್ರಧಾನಮಂತ್ರಿಯವರ ಮೊದಲ ಕೆಲಸವೆಂದರೆ ದೇಶದ ಜನಸಾಮಾನ್ಯರ ಜೀವನವನ್ನು ಸುಗಮಗೊಳಿಸುವುದಾಗಿದೆ. ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಸುವ ಜೊತೆಗೆ ನಾನು ಶೌಚಾಲಯಗಳ ಬಗ್ಗೆ ಮಾತನಾಡಿದೆ. ಸ್ಯಾನಿಟರಿ ಪ್ಯಾಡ್ ಗಳ ಬಗ್ಗೆಯೂ ಮಾತನಾಡಿದೆ. ಮತ್ತು ಇಂದು, ಇದರ ಫಲಿತಾಂಶವನ್ನು ನೋಡುತ್ತಿದ್ದೇವೆ.

ಸ್ನೇಹಿತರೇ  

10 ವರ್ಷಗಳಲ್ಲಿ ಭಾರತದ ಶೇ 60ಕ್ಕೂ ಅಧಿಕ ಜನ ಬಯಲು ಬಹಿರ್ದೆಸೆ ಮುಕ್ತರಾಗಿದ್ದಾರೆ. ಇದು ಮಾನವನ ಘನತೆಗೆ ಧಕ್ಕೆ ತಂದಿತ್ತು. ಇದೊಂದೇ ಅಲ್ಲ, ದೇಶದ ಬಡ, ದಲಿತರು, ಬುಡಕಟ್ಟು, ಹಿಂದುಳಿದ ಸಮುದಾಯ ಜನರಿಗೆ ಇದರಿಂದ ಅಪಮಾನವಾಗಿದ್ದು, ಇದು ಮುಂದಿನ ಪೀಳಿಗೆಗೂ ಮುಂದುವರೆಯಲಿತ್ತು. ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಶೌಚಾಲಯ ಕೊರತೆಯಿಂದ ತೊಂದರೆಗೆ ಸಿಲುಕಿದ್ದರು. ಇದರಿಂದ ನೋವು ಮತ್ತು ಆರಾಮದಾಯಕವಲ್ಲದ ಹಾದಿ ಬಿಟ್ಟು ಬೇರೆ ಮಾರ್ಗವಿರಲಿಲ್ಲ. ಇದು ಅವರ ಸುರಕ್ಷತೆಗೆ ಗಂಭೀರ ಅಪಾಯವನ್ನು ತಂದೊಡ್ಡಿತ್ತು. ಅವರು ಸೂರ್ಯೋದಯಕ್ಕೂ ಮುನ್ನ ತೆರಳಬೇಕಿತ್ತು ಇಲ್ಲವೆ ಅದು ಚಳಿ ಅಥವಾ ಮಳೆಯ ಪರಿಸ್ಥಿತಿಯೂ ಆಗಿರಬಹುದು. ಕೋಟ್ಯಂತರ ತಾಯಂದಿರು ನಮ್ಮ ದೇಶದಲ್ಲಿ ಪ್ರತಿದಿನ ಈ ಅಗ್ನಿಪರೀಕ್ಷೆ ಎದುರಿಸುತ್ತಿದ್ದಾರೆ. ಬಯಲು ಶೌಚದಿಂದ ಉಂಟಾಗುವ ಕೊಳಕು ನಮ್ಮ ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡಿದೆ. ಇದು ಮಕ್ಕಳ ಸಾವಿಗೆ ಪ್ರಮುಖ ಕಾರಣವಾಗಿತ್ತು. ಅನೈರ್ಮಲ್ಯದಿಂದ ಹಳ್ಳಿಗಳು ಮತ್ತು ಕೊಳೆಗೇರಿಗಳಲ್ಲಿ ರೋಗಗಳು ಹರಡುವುದು ಸಾಮಾನ್ಯವಾಗಿತ್ತು.

 

|

ಸ್ನೇಹಿತರೇ,

ಇಂತಹ ಪರಿಸ್ಥಿತಿಯಲ್ಲಿ ಹೇಗೆ ಯಾವುದೇ ದೇಶ ಪ್ರಗತಿಹೊಂದಲು ಸಾಧ್ಯ?. ಆದ್ದರಿಂದಲೇ ದೇಶ ಇದೇ ರೀತಿ ದೀರ್ಘಕಾಲ ಮುಂದುವರೆಯುವುದು ಸರಿಯಲ್ಲ. ಹಾಗಾಗಿ ಇದು ರಾಷ್ಟ್ರೀಯ ಮತ್ತು ಮಾನವೀಯ ಸವಾಲುಗಳು ಹಾಗೂ ಇದನ್ನು ಇತ್ಯರ್ಥಪಡಿಸಲು ಅಭಿಯಾನ ಆರಂಭಿಸಲಾಯಿತು. ಇಲ್ಲಿಯೇ ‘ಸ್ವಚ್ಛ ಭಾರತ ಅಭಿಯಾನದ ಬೀಜವನ್ನು ಬಿತ್ತಲಾಯಿತು. ಸಂಕಟದ ಗರ್ಭದಿಂದ ಈ ಕಾರ್ಯಕ್ರಮ, ಈ ಧ್ಯೇಯ, ಈ ಆಂದೋಲನ, ಈ ಅಭಿಯಾನ, ಜನಜಾಗೃತಿಗಾಗಿ ಈ ಪ್ರಯತ್ನ ಹುಟ್ಟಿಕೊಂಡಿತು ಮತ್ತು ದುಃಖದಿಂದ ಹುಟ್ಟಿದ ಕಾರ್ಯಗಳು ಎಂದಿಗೂ ಸಾಯುವುದಿಲ್ಲ. ಯಾವುದೇ ಸಮಯದಲ್ಲಿ, ಕೋಟಿಗಟ್ಟಲೆ ಭಾರತೀಯರು ಮಹಾನ್ ಸಾಧನೆಗಳನ್ನು ಮಾಡಿದರು. ದೇಶದಲ್ಲಿ 12 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಶೇ.40ಕ್ಕಿಂತ ಕಡಿಮೆ ಇದ್ದ ಶೌಚಾಲಯ ವ್ಯಾಪ್ತಿ ಈಗ ಶೇ.100ಕ್ಕೆ ತಲುಪಿದೆ.  

ಸ್ನೇಹಿತರೇ,

ಸ್ವಚ್ಛ ಭಾರತ ಅಭಿಯಾನದ ಪರಿಣಾಮ ದೇಶದ ಸಾಮಾನ್ಯ ನಾಗರಿಕರ ಮೇಲೆ ಉಂಟಾಗಿದ್ದು, ಇದು ಮೌಲ್ಯಯುತವಾದದ್ದು. ಇತ್ತೀಚೆಗೆ ಅಂತಾರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ಇದರ ಅಧ್ಯಯನ ವರದಿ ಪ್ರಕಟವಾಗಿದೆ. ಅಮೆರಿಕದ ವಾಷಿಂಗ್ಟನ್ ನ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮತ್ತು ಒಹಿಯೋ ವಿಶ್ವವಿದ್ಯಾಲಯದಿಂದ ಈ ಅಧ್ಯಯನ ನಡೆಸಲಾಯಿತು. ಸ್ವಚ್ಛ ಭಾರತ ಅಭಿಯಾನದಿಂದ ಪ್ರತಿವರ್ಷ 60,000 ರಿಂದ 70,000 ಮಕ್ಕಳ ಜೀವ ಉಳಿಸಲಾಗುತ್ತಿದೆ. ಯಾರಾದರೂ ರಕ್ತದಾನ ಮಾಡಿದರೆ ಒಂದು ಜೀವ ಉಳಿಸಬಹುದು, ಆದರೆ ಇದೊಂದು ಸ್ಮರಣೀಯ ಕಾರ್ಯಕ್ರಮ. ಆದರೆ ನಾವು ಸ್ವಚ್ಛತೆ ಮೂಲಕ ತ್ಯಾಜ್ಯವನ್ನು ತೆರವುಗೊಳಿಸುತ್ತಿದ್ದೇವೆ ಮತ್ತು ಕೊಳಕನ್ನು ನಿರ್ಮೂಲನೆ ಮಾಡುತ್ತಿದ್ದೇವೆ. ಇದರ ಪರಿಣಾಮ ಪ್ರತಿ ವರ್ಷ 60,000 ರಿಂದ 70,000 ಮಕ್ಕಳ ಜೀವ ಉಳಿಸಲಾಗುತ್ತಿದೆ. ದಕ್ಕೆ ದೇವರಿಂದ ದೊಡ್ಡ ಆಶೀರ್ವಾದವಿದೆ?. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2014 ಮತ್ತು 2019 ರ ನಡುವೆ, 300,000 ಜೀವಗಳನ್ನು ಉಳಿಸಲಾಗಿದೆ, ಇಲ್ಲದಿದ್ದರೆ ಅತಿಸಾರದಿಂದ ಜೀವ ಕಳೆದುಹೋಗುತ್ತಿತ್ತು. ಇದು ಮಾನವ ಸೇವೆಯ ಕರ್ತವ್ಯವಾಗಿದೆ ನನ್ನ ಗೆಳೆಯರೇ.

ಯುನೆಸೆಫ್ ನ ಈ ವರದಿಯ ಪ್ರಕಾರ ಶೇ 90 ಕ್ಕಿಂತ ಹೆಚ್ಚು ಮಹಿಳೆಯರು ಈಗ ಮನೆಯಲ್ಲಿ ಶೌಚಾಲಯಗಳನ್ನು ನಿರ್ಮಿಸುವುದರಿಂದ ಸುರಕ್ಷಿತ ಭಾವನೆ ಹೊಂದಿದ್ದಾರೆ. ಸ್ವಚ್ಛ ಭಾರತ ಅಭಿಯಾನದಿಂದಾಗಿ ಮಹಿಳೆಯರಲ್ಲಿ ಸೋಂಕಿನಿಂದ ಉಂಟಾಗುವ ಕಾಯಿಲೆಗಳು ಗಮನಾರ್ಹವಾಗಿ ತಗ್ಗಿವೆ ಮತ್ತು ಅದು ಅಲ್ಲಿಗೆ ಕೊನೆಗೊಳ್ಳುವುದಿಲ್ಲ. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿರುವುದರಿಂದ ಸಾವಿರಾರು ಶಾಲೆಗಳಲ್ಲಿ ಹೆಣ್ಣು ಮಕ್ಕಳ ಶಾಲೆ ಬಿಡುವ ಪ್ರಮಾಣ ಕಡಿಮೆಯಾಗಿದೆ. ಯುನೆಸೆಫ್ ನ ಮತ್ತೊಂದು ಅಧ್ಯಯನವು, ಸ್ವಚ್ಛತೆಯ ಕಾರಣದಿಂದಾಗಿ ಸರಾಸರಿ ಗ್ರಾಮೀಣ ಕುಟುಂಬಗಳು ವಾರ್ಷಿಕವಾಗಿ ಸುಮಾರು 50,000 ರೂಪಾಯಿಗಳನ್ನು ಉಳಿಸುತ್ತದೆ. ಹಿಂದೆ, ಈ ಹಣವನ್ನು ಆಗಾಗ್ಗೆ ಕಾಯಿಲೆಗಳಿಗೆ ವೈದ್ಯಕೀಯ ಚಿಕಿತ್ಸೆಗಳಿಗೆ ಖರ್ಚು ಮಾಡಲಾಗುತ್ತಿತ್ತು ಅಥವಾ ಅನಾರೋಗ್ಯದ ಕಾರಣ ಕೆಲಸ ಮಾಡಲು ಅಸಮರ್ಥತೆಯಿಂದಾಗಿ ಕಳೆದುಹೋಗುತ್ತಿತ್ತು.

 

|

ಸ್ನೇಹಿತರೇ

ಸ್ವಚ್ಛತೆಯಿಂದ ಮಕ್ಕಳ ಜೀವ ಉಳಿಸಬಹುದು ಎಂದು ಒತ್ತಿ ಹೇಳಿದ ಅವರು, ಇದಕ್ಕಾಗಿ ಮತ್ತೊಂದು ಉದಾಹರಣೆ ನೀಡುತ್ತೇನೆ. ಕೆಲವು ವರ್ಷಗಳ ಹಿಂದೆ ಗೋರಖ್‌ಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಮಕ್ಕಳು ಮೆದುಳಿನ ಉರಿಯೂತದಿಂದ ಸಾಯುತ್ತಿರುವ ಬಗ್ಗೆ ನಿರಂತರ ಬ್ರೇಕಿಂಗ್ ನ್ಯೂಸ್ ವರದಿಗಳು ಬರುತ್ತಿದ್ದವು. ಆದರೆ ಈಗ ಕೊಳಕು ದೂರವಾಗಿ ಸ್ವಚ್ಛತೆ ಬಂದ ಮೇಲೆ ಆ ವರದಿಗಳು ಮಾಯವಾಗಿವೆ. ಕೊಳಕಿನಿಂದ ಏನು ಹೋಗುತ್ತದೆ ಎಂಬುದನ್ನು ನೋಡಿ! ಇದಕ್ಕೆ ಪ್ರಮುಖ ಕಾರಣವೆಂದರೆ ಸ್ವಚ್ಛ ಭಾರತ ಅಭಿಯಾನ ಸ್ವಚ್ಛತೆ ತಂದಿದೆ ಮತ್ತು ಸಾರ್ವಜನಿಕ ಜಾಗೃತಿ ಮೂಡಿಸಿದೆ.

ಸ್ನೇಹಿತರೇ

ಸ್ವಚ್ಛತೆ ವಿಚಾರದಲ್ಲಿ ಗೌರವ ಹೆಚ್ಚಾಗಿದ್ದು, ಇದರಿಂದ ದೇಶದಲ್ಲಿ ಮಾನಸಿಕವಾಗಿ ಬದಲಾವಣೆಗಳಾಗಿವೆ. ಇದನ್ನು ಇಂದು ಪ್ರಸ್ತಾಪಿಸುತ್ತಿರುವುದು ಅತ್ಯಂತ ಅಗತ್ಯವಾಗಿದೆ. ಹಿಂದೆ, ಶುಚಿಗೊಳಿಸುವ ಕೆಲಸಕ್ಕೆ ಸಂಬಂಧಿಸಿದ ಜನರನ್ನು ನಿರ್ದಿಷ್ಟ ಬೆಳಕಿನಲ್ಲಿ ನೋಡಲಾಗುತ್ತಿತ್ತು ಮತ್ತು ಅವರನ್ನು ಹೇಗೆ ನೋಡಲಾಗಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಸಮಾಜದ ಒಂದು ದೊಡ್ಡ ವರ್ಗವು ಅವ್ಯವಸ್ಥೆಯನ್ನು ತಮ್ಮ ಹಕ್ಕನ್ನಾಗಿ ಪರಿಗಣಿಸಿದೆ ಮತ್ತು ಅದನ್ನು ಸ್ವಚ್ಛಗೊಳಿಸುವ ಜವಾಬ್ದಾರಿಯು ಬೇರೊಬ್ಬರ ಮೇಲಿದೆ ಎಂದು ನಂಬಿದ್ದರು, ಸ್ವಚ್ಛಗೊಳಿಸುವವರನ್ನು ಕೀಳಾಗಿ ನೋಡುತ್ತಾ ದುರಹಂಕಾರದ ಭಾವನೆಯೊಂದಿಗೆ ಬದುಕುತ್ತಿದ್ದರು. ಆದರೆ ನಾವೆಲ್ಲರೂ ಶುಚಿತ್ವದ ಪ್ರಯತ್ನಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದಾಗ, ಸ್ವಚ್ಛತೆಯಲ್ಲಿ ತೊಡಗಿರುವವರೂ ಸಹ ತಾವು ಮಾಡುತ್ತಿರುವ ಕೆಲಸವು ಮುಖ್ಯವೆಂದು ಭಾವಿಸಿದರು, ಮತ್ತು ಇತರರು ಸಹ ತಮ್ಮ ಪ್ರಯತ್ನದ ಭಾಗವಾಗುತ್ತಿದ್ದಾರೆ. ಇದು ಪ್ರಮುಖ ಮನೋಧೋರಣೆಯಲ್ಲಿನ ಬದಲಾವಣೆಯಾಗಿದೆ. ಸ್ವಚ್ಛ ಭಾರತ ಅಭಿಯಾನ ಅಪಾರ ಗೌರವವನ್ನು ದೊರಕಿಸಿಕೊಟ್ಟಿದೆ ಮತ್ತು ಕುಟುಂಬಗಳು ಮತ್ತು ಸ್ವಚ್ಛತಾ ಕಾರ್ಮಿಕರಿಗೆ ಘನತೆ ತಂದುಕೊಟ್ಟಿದೆ. ತಮ್ಮ ಕೊಡುಗೆಗೆ ಅವರು ಹೆಮ್ಮೆಪಡುವಂತೆ ಮಾಡಿದೆ. ಇದು ಅವರನ್ನು ಗೌರವ ಭಾವನೆಯಿಂದ ನೋಡುವಂತಾಗಿದೆ. ತಾವು ಕೇವಲ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸ ಮಾಡದೇ, ರಾಷ್ಟ್ರವನ್ನು ಬೆಳಗಲು ಕೊಡುಗೆ ನೀಡುತ್ತಿದ್ದೇವೆ ಎಂದು ಈಗ ಹೆಮ್ಮೆ ಪಡುತ್ತಿದ್ದಾರೆ. ಸ್ವಚ್ಛ ಭಾರತ ಅಭಿಯಾನ ಲಕ್ಷಾಂತರ ನೈರ್ಮಲ್ಯ ಕಾರ್ಮಿಕರಿಗೆ ಹೆಮ್ಮೆ ಮತ್ತು ಘನತೆಯ ಭಾವನೆಯನ್ನು ನೀಡಿದೆ. ನೈರ್ಮಲ್ಯ ಕಾರ್ಮಿಕರ ಸುರಕ್ಷತೆಯನ್ನು ಖಾತ್ರಿಪಡಿಸಲು ಮತ್ತು ಅವರಿಗೆ ಗೌರವಯುತ ಜೀವನವನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಸೆಪ್ಟಿಕ್ ಟ್ಯಾಂಕ್‌ಗಳಲ್ಲಿ ಬರಿಗೈಗಳಲ್ಲಿ ಕೆಲಸ ಮಾಡುವುದರಿಂದ ಉಂಟಾಗುವ ಅಪಾಯಗಳನ್ನು ತೊಡೆದುಹಾಕಲು ನಾವು ಕೆಲಸ ಮಾಡುತ್ತಿದ್ದೇವೆ. ಸರ್ಕಾರ, ಖಾಸಗಿ ವಲಯ ಮತ್ತು ಸಾರ್ವಜನಿಕರು ಒಟ್ಟಾಗಿ ಕಾರ್ಯೋನ್ಮುಖರಾಗಿದ್ದಾರೆ ಮತ್ತು ಹೊಸ ತಂತ್ರಜ್ಞಾನಗಳನ್ನು ತರುತ್ತಿರುವ ಅನೇಕ ಹೊಸ ನವೋದ್ಯಮಗಳು ಹೊರಹೊಮ್ಮುತ್ತಿವೆ.

ಸ್ನೇಹಿತರೇ,

ಸ್ವಚ್ಛ ಭಾರತ ಅಭಿಯಾನ ಕೇವಲ ಒಂದು ಸ್ವಚ್ಛತೆಯ ಕಾರ್ಯಕ್ರಮವಲ್ಲ: ಇದರ ವ್ಯಾಪ್ತಿ ವಿಸ್ತಾರವಾಗಿದೆ. ಇದೀಗ ಸ್ವಚ್ಛತೆಯಿಂದ ಸಮೃದ್ಧತೆಯೆಡೆಗೆ ಸಾಗುವಂತೆ ಮಾಡಿದೆ. ಸ್ವಚ್ಛ ಭಾರತ ಅಭಿಯಾನ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಜನೆಗೆ ಕಾರಣವಾಗಿದೆ. ಕೆಲವು ವರ್ಷಗಳಿಂದ ಕೋಟ್ಯಂತರ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಇದರಿಂದ ಜನರಿಗೆ ಉದ್ಯೋಗ ದೊರಕಿಸಿಕೊಟ್ಟಂತಾಗಿದೆ. ಹಳ್ಳಿಗಳಲ್ಲಿ ಮೇಸ್ತ್ರಿಗಳು, ಪ್ಲಂಬರ್ ಗಳು, ಕಾರ್ಮಿಕರು ಮತ್ತು ಇತರೆ ಹಲವಾರು ಜನರಿಗೆ ಹೊಸ ಅವಕಾಶಗಳು ದೊರೆತಿವೆ. ಯುನೆಸೆಫ್ ನ ಅಂದಾಜು ಪ್ರಕಾರ 1.25 ಕೋಟಿ ಜನತೆ ಈ ಅಭಿಯಾನದಿಂದ ಆರ್ಥಿಕ ಲಾಭ ಇಲ್ಲವೆ ಉದ್ಯೋಗ ಪಡೆದುಕೊಂಡಿದ್ದಾರೆ. ಈ ಅಭಿಯಾನದಿಂದ ಮಹಿಳಾ ಮೇಸ್ತ್ರಿಗಳ ಹೊಸ ಯುಗ ಕೂಡ ಆರಂಭವಾಗಿದೆ. ಇದಕ್ಕೂ ಮುನ್ನ ನಾವು ಮಹಿಳಾ ಮೇಸ್ತ್ರಿಗಳನ್ನು ಕಾಣಲು ಸಾಧ್ಯವಿರಲಿಲ್ಲ. ಇದೀಗ ಮಹಿಳೆಯರೂ ಸಹ ಮೇಸ್ತ್ರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

|

ಸ್ವಚ್ಛ ತಂತ್ರಜ್ಞಾನದ ಮೂಲಕ ಯುವ ಸಮೂಹದಲ್ಲಿ ಉತ್ತಮ ಉದ್ಯೊಗ ಮತ್ತು ಅವಕಾಶಗಳು ಹೆಚ್ಚಾಗುತ್ತಿದೆ. ಸ್ವಚ್ಛತೆಯ ತಂತ್ರಜ್ಞಾನದಡಿ ಸುಮಾರು 5,000 ಕ್ಕೂ ಅಧಿಕ ನವೋದ್ಯಮಗಳು ನೋಂದಣಿಯಾಗಿವೆ. ನೀರು ಮತ್ತು ನೈರ್ಮಲ್ಯ ವಲಯದಲ್ಲಿ ತ್ಯಾಜ್ಯದಿಂದ ಸಂಪತ್ತು, ತ್ಯಾಜ್ಯ ಸಂಗ್ರಹದಿಂದ ಸಾಗಾಣೆ, ನೀರಿನ ಮರುಬಳಕೆ ಮತ್ತು ಸಂಸ್ಕರಣೆ ಒಳಗೊಂಡಂತೆ ಹಲವಾರು ಅವಕಾಶಗಳು ದೊರೆಯುತ್ತಿವೆ. ಈ ದಶಕದ ಅಂತ್ಯದ ವೇಳೆಗೆ ಈ ವಲಯದಲ್ಲಿ 65 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದ್ದು, ಸ್ವಚ್ಛ ಭಾರತ ಅಭಿಯಾನ ನಿಸ್ಸಂದೇಹವಾಗಿ ಇದರಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಸ್ನೇಹಿತರೇ,

ಸ್ವಚ್ಛ ಭಾರತ ಅಭಿಯಾನ ಆರ್ಥಿಕತೆಯ ಪ್ರಸರಣದಲ್ಲಿ ಹೊಸ ಪುಷ್ಟಿ ನೀಡಿದೆ. ನಾವೀಗ ಗೊಬ್ಬರ ಉತ್ಪಾದಿಸುತ್ತಿದ್ದು, ಜೈವಿಕ ಅನಿಲ, ವಿದ್ಯುತ್ ಮತ್ತು ರಸ್ತೆ ನಿರ್ಮಾಣಕ್ಕಾಗಿ ಚಾರ್ ಕೋಲ್ ಗಳನ್ನು ಸಹ ಉತ್ಪಾದಿಸುತ್ತಿದ್ದೇವೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಗೋಬರ್ಧನ್ ಯೋಜನೆ ಪ್ರಮುಖ ಬದಲಾವಣೆ ತರುತ್ತಿರುವುದನ್ನು ನಾವಿಂದು ಕಾಣುತ್ತಿದ್ದೇವೆ. ಈ ಯೋಜನೆಯಡಿ ಹಳ್ಳಿಗಳಲ್ಲಿ ನೂರಾರು ಜೈವಿಕ ಅನಿಲ ಘಟಕಗಳನ್ನು ಸ್ಥಾಪಿಸಲಾಗಿದೆ. ರೈತರು ಪಶುಸಂಗೋಪನಾ ವಲಯದಲ್ಲಿ ತೊಡಗಿಸಿಕೊಂಡಿದ್ದು, ವಯಸ್ಸಾದ ಜಾನುವಾರುಗಳನ್ನು ನಿರ್ವಹಿಸುವುದು ಸಹ ಆರ್ಥಿಕವಾಗಿ ಹೊಡೆತವಲ್ಲ. ಈಗ, ಗೋಬರ್ಧನ್ ಯೋಜನೆಗೆ ಧನ್ಯವಾದಗಳು, ಇನ್ನು ಮುಂದೆ ಹಾಲು ಉತ್ಪಾದಿಸದ ಅಥವಾ ಹೊಲಗಳಲ್ಲಿ ಕೆಲಸ ಮಾಡುವ ಜಾನುವಾರುಗಳು ಸಹ ಆದಾಯದ ಮೂಲವಾಗಬಹುದು. ಇದಲ್ಲದೇ ಈಗಾಗಲೇ ದೇಶಾದ್ಯಂತ ನೂರಾರು ಸಿಬಿಜಿ ಸ್ಥಾವರಗಳನ್ನು ಸ್ಥಾಪಿಸಲಾಗಿದೆ. ಇಂದು, ಹಲವಾರು ಹೊಸ ಘಟಕಗಳನ್ನು ಉದ್ಘಾಟಿಸಲಾಗಿದೆ ಮತ್ತು ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗಿದೆ.

ಸ್ನೇಹಿತರೇ,

ವೇಗವಾಗಿ ಬದಲಾಗುತ್ತಿರುವ ಈ ಸಮಯದಲ್ಲಿ, ಸ್ವಚ್ಛತೆಗೆ ಸಂಬಂಧಿಸಿದ ಸವಾಲುಗಳನ್ನು ಅರ್ಥಮಾಡಿಕೊಳ್ಳುವುದು ನಮಗೆ ಮುಖ್ಯವಾಗಿದೆ. ನಮ್ಮ ಆರ್ಥಿಕತೆ ಬೆಳೆದಂತೆ ಮತ್ತು ನಗರೀಕರಣ ಹೆಚ್ಚಾದಂತೆ, ತ್ಯಾಜ್ಯದ ಉತ್ಪಾದನೆಯೂ ಹೆಚ್ಚಾಗುತ್ತದೆ, ಇದು ಹೆಚ್ಚು ಕಸ ಸಂಗ್ರಹಣೆಗೆ ಕಾರಣವಾಗುತ್ತದೆ. ಆರ್ಥಿಕತೆಯ ಪ್ರಸ್ತುತ "ಬಳಕೆ ಮತ್ತು ಎಸೆಯುವಿಕೆ" ಮಾದರಿಯು ಸಹ ಈ ಸಮಸ್ಯೆಗೆ ಕೊಡುಗೆ ನೀಡುತ್ತದೆ. ನಾವೀಗ ವಿದ್ಯುನ್ಮಾನ ತ್ಯಾಜ್ಯ ಒಳಗೊಂಡಂತೆ ಎಲ್ಲಾ ರೀತಿಯ ತ್ಯಾಜ್ಯಗಳ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಆದ್ದರಿಂದ ನಾವು ನಮ್ಮ ಭವಿಷ್ಯದ ಕಾರ್ಯತಂತ್ರವನ್ನು ಸುಧಾರಣೆ ಮಾಡಬೇಕಾಗಿದೆ. ನಾವು ನಿರ್ಮಾಣ ವಲಯದಲ್ಲಿ ಹೊಸ ತಂತ್ರಜ್ಞಾನವನ್ನು ಅನ್ವೇಷಣೆ ಮಾಡಬೇಕಾಗಿದ್ದು, ಇದರಿಂದ ಮರುಬಳಕೆಯ ಸಾಕಷ್ಟು ವಸ್ತುಗಳು ದೊರೆಯಲಿವೆ. ನಮ್ಮ ಬಡಾವಣೆಗಳು, ವಸತಿ ಸಂಕಿರಣಗಳ ನಿರ್ಮಾಣದಲ್ಲಿ ಶೂನ್ಯ ತ್ಯಾಜ್ಯ ಉತ್ಪಾದನೆಗೆ ಒತ್ತು ನೀಡುವ ತಂತ್ರಜ್ಞಾನದ ವಿನ್ಯಾಸವನ್ನು ಅಭಿವೃದ್ಧಿಪಡಿಸಬೇಕಾಗಿದೆ. ನಾವು ತ್ಯಾಜ್ಯವನ್ನು ಶೂನ್ಯಕ್ಕೆ ಇಳಿಸಿದರೆ ನಿಜಕ್ಕೂ ಅದು ಉತ್ತಮವಾದದ್ದು.

 

|

ನೀರು ವ್ಯರ್ಥವಾಗದಂತೆ ಮತ್ತು ಸಂಸ್ಕರಿಸಿದ ತ್ಯಾಜ್ಯ ನೀರನ್ನು ಪರಿಣಾಮಕಾರಿಯಾಗಿ ಮರುಬಳಕೆ ಮಾಡುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ನಮಾಮಿ ಗಂಗೆ ಯೋಜನೆ ನಮಗೆ ಮಾದರಿಯಾಗಿದೆ. ಈ ಉಪಕ್ರಮದ ಪರಿಣಾಮವಾಗಿ, ಗಂಗಾ ನದಿಯು ಈಗ ಹೆಚ್ಚು ಸ್ವಚ್ಛವಾಗಿದೆ. ಅಮೃತ ಅಭಿಯಾನ ಮತ್ತು ಅಮೃತ ಸರೋವರ ಅಭಿಯಾನ ಕೂಡ ಗಮನಾರ್ಹ ಬದಲಾವಣೆಗಳನ್ನು ತರುತ್ತಿದೆ. ಇವು ಸರ್ಕಾರ ಮತ್ತು ಸಾರ್ವಜನಿಕ ಸಹಭಾಗಿತ್ವದಿಂದ ತಂದ ಬದಲಾವಣೆಯ ಪ್ರಬಲ ಮಾದರಿಗಳಾಗಿವೆ. ಆದಾಗ್ಯೂ, ಇದು ಸಾಕಾಗುವುದಿಲ್ಲ ಎಂದು ನಾನು ನಂಬುತ್ತೇನೆ. ನಾವು ನೀರಿನ ಸಂರಕ್ಷಣೆ, ನೀರಿನ ಸಂಸ್ಕರಣೆ ಮತ್ತು ನಮ್ಮ ನದಿಗಳನ್ನು ಸ್ವಚ್ಛಗೊಳಿಸಲು ಹೊಸ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಬೇಕು. ಪ್ರವಾಸೋದ್ಯಮದೊಂದಿಗೆ ಸ್ವಚ್ಛತೆ ಎಷ್ಟು ನಿಕಟ ಸಂಬಂಧ ಹೊಂದಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದ್ದರಿಂದ, ನಾವು ನಮ್ಮ ಪ್ರವಾಸಿ ತಾಣಗಳು, ಪವಿತ್ರ ಸ್ಥಳಗಳು ಮತ್ತು ಪಾರಂಪರಿಕ ತಾಣಗಳನ್ನು ಸಹ ಸ್ವಚ್ಛವಾಗಿಡಬೇಕು.

ಸ್ನೇಹಿತರೇ,

ಕಳೆದ 10 ವರ್ಷಗಳಲ್ಲಿ ಸ್ವಚ್ಛತೆಯಲ್ಲಿ ನಾವು ಸಾಕಷ್ಟು ಸಾಧಿಸಿದ್ದೇವೆ. ದೈನಂದಿಂದ ಸ್ವಚ್ಛತೆ ಜೊತೆಗೆ ಸ್ವಚ್ಛತೆಯನ್ನು ನಿರ್ವಹಣೆ ಮಾಡುವುದು ಸಹ ದೈನಂದಿನ ಅಭ್ಯಾಸವಾಗಿದೆ. ಯಾವುದೇ ವ್ಯಕ್ತಿ ಅಥವಾ ಜೀವಿ ಎಂದಿಗೂ ತ್ಯಾಜ್ಯವನ್ನು ಸೃಷ್ಟಿಸುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ತ್ಯಾಜ್ಯ ಅನಿವಾರ್ಯವಾದರೆ ಸ್ವಚ್ಛತೆಯೂ ಅನಿವಾರ್ಯ. ನಾವು ಈ ಕೆಲಸವನ್ನು ಒಂದು ದಿನ ಅಥವಾ ಒಂದು ಪೀಳಿಗೆಗೆ ಮಾತ್ರವಲ್ಲ, ಮುಂದಿನ ಪೀಳಿಗೆಗೆ ಮುಂದುವರಿಸಬೇಕು. ಪ್ರತಿಯೊಬ್ಬ ಪ್ರಜೆಯೂ ಸ್ವಚ್ಛತೆಯನ್ನು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯ ಎಂದು ಅರ್ಥಮಾಡಿಕೊಂಡಾಗ, ಬದಲಾವಣೆ ಖಚಿತ ಎಂಬ ನಂಬಿಕೆ ಈ ದೇಶದ ಜನರಲ್ಲಿದೆ. ಇದರಿಂದ ದೇಶ ಖಾತರಿಯಾಗಿ ಬೆಳಗಲಿದೆ.

ಸ್ವಚ್ಛತೆಯ ಧ್ಯೇಯವು ಒಂದು ದಿನದ ಕೆಲಸವಲ್ಲ, ಆದರೆ ಜೀವನಪರ್ಯಂತ ಅಭ್ಯಾಸವಾಗಬೇಕಾಗಿದೆ. ನಾವು ಅದನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸಬೇಕು. ಸ್ವಚ್ಛತೆ ಪ್ರತಿಯೊಬ್ಬ ನಾಗರಿಕನ ಸಹಜ ಪ್ರವೃತ್ತಿಯಾಗಬೇಕು. ಇದು ನಮ್ಮ ದೈನಂದಿನ ಜೀವನದ ಭಾಗವಾಗಿರಬೇಕು ಮತ್ತು ನಾವು ಕೊಳಕಿಗೆ ಅಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಸುತ್ತಲಿನ ಕೊಳೆಯನ್ನು ನಾವು ಸಹಿಸಬಾರದು ಅಥವಾ ನೋಡಬಾರದು. ಕೊಳೆಯ ಮೇಲಿನ ದ್ವೇಷವು ಸ್ವಚ್ಛತೆಯ ಅನ್ವೇಷಣೆಯಲ್ಲಿ ನಮ್ಮನ್ನು ಒತ್ತಾಯಿಸುತ್ತದೆ ಮತ್ತು ಬಲಪಡಿಸುತ್ತದೆ.

ಸ್ವಚ್ಛವಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ಸಣ್ಣ ಮಕ್ಕಳು ಸಹ ಮನೆಗಳಲ್ಲಿ ಹಿರಿಯರಿಗೆ ಸ್ಫೂರ್ತಿಯಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅವರ ಮೊಮ್ಮಕ್ಕಳು ಅಥವಾ ಮಕ್ಕಳು ಆಗಾಗ್ಗೆ "ಮೋದಿ ಜೀ ಹೇಳಿದ್ದನ್ನು ನೋಡಿ, ಏಕೆ ಕಸ ಹಾಕುತ್ತಿದ್ದೀರಿ?" ಎಂದು ಹಿರಿಯರಿಗೆ ನೆನಪಿಸುತ್ತಾರೆ ಎಂಬುದಾಗಿ ಹಲವರು ನನಗೆ ಹೇಳುತ್ತಿರುತ್ತಾರೆ. ಜನ ಕಾರಿನ ಕಿಟಕಿಯಿಂದ ಬಾಟಲಿಯನ್ನು ಎಸೆಯುವುದನ್ನು ತಡೆಯುತ್ತಾರೆ. ಈ ಆಂದೋಲನ ಅವರಲ್ಲೂ ಒಂದು ಬೀಜವನ್ನು ಬಿತ್ತಿದೆ. ಆದ್ದರಿಂದ, ಇಂದು ನಾನು ಯುವ ಸಮೂಹಕ್ಕೆ ಮತ್ತು ಮುಂದಿನ ಪೀಳಿಗೆಯ ಮಕ್ಕಳಿಗೆ ಹೇಳಲು ಬಯಸುತ್ತೇನೆ: ನಾವು ಬದ್ಧರಾಗಿರೋಣ, ಇತರರನ್ನು ವಿವರಿಸಲು ಮತ್ತು ಪ್ರೋತ್ಸಾಹಿಸುವುದನ್ನು ಮುಂದುವರಿಸೋಣ ಮತ್ತು ನಾವು ಒಂದಾಗೋಣ. ದೇಶ ಸ್ವಚ್ಛವಾಗುವವರೆಗೆ ನಾವು ನಿಲ್ಲಬಾರದು. ಕಳೆದ 10 ವರ್ಷಗಳ ಯಶಸ್ಸಿನಿಂದ ಇದು ಸಾಧ್ಯವಾಗಲಿದ್ದು, ನಾವು ಅದನ್ನು ಸಾಧಿಸಬಹುದು ಮತ್ತು ನಾವು ಭಾರತಮಾತೆಯನ್ನು ಕೊಳಕುಗಳಿಂದ ರಕ್ಷಿಸಬಹುದು ಎಂಬುದನ್ನು ತೋರಿಸುತ್ತದೆ.

 

|

ಸ್ನೇಹಿತರೇ,

ಇಂದು, ಈ ಅಭಿಯಾನವನ್ನು ಜಿಲ್ಲೆ, ಬ್ಲಾಕ್, ಗ್ರಾಮ, ನೆರೆಹೊರೆ ಮತ್ತು ಬೀದಿ ಮಟ್ಟಗಳಿಗೆ ಕೊಂಡೊಯ್ಯುವಂತೆ ನಾನು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಲು ಬಯಸುತ್ತೇನೆ. ವಿವಿಧ ಜಿಲ್ಲೆಗಳು ಮತ್ತು ಬ್ಲಾಕ್‌ಗಳಲ್ಲಿ ಸ್ವಚ್ಛ ಶಾಲೆಗಳು, ಸ್ವಚ್ಛ ಆಸ್ಪತ್ರೆಗಳು, ಸ್ವಚ್ಛ ಕಚೇರಿಗಳು, ಸ್ವಚ್ಛ ನೆರೆಹೊರೆ, ಸ್ವಚ್ಛ ಕೊಳಗಳು ಮತ್ತು ಸ್ವಚ್ಛ ಬಾವಿಗಳಿಗಾಗಿ ನಾವು ಸ್ಪರ್ಧೆಗಳನ್ನು ನಡೆಸಬೇಕು. ಇದು ಸ್ಪರ್ಧಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಪ್ರತಿಫಲಗಳು ಮತ್ತು ಪ್ರಮಾಣಪತ್ರಗಳನ್ನು ಮಾಸಿಕ ಅಥವಾ ತ್ರೈಮಾಸಿಕ ಆಧಾರದ ಮೇಲೆ ನೀಡಬೇಕು. ಭಾರತ ಸರ್ಕಾರವು ಕೇವಲ 2-4 ನಗರಗಳನ್ನು ಸ್ವಚ್ಛ ಅಥವಾ 2-4 ಜಿಲ್ಲೆಗಳನ್ನು ಸ್ವಚ್ಛ ಎಂದು ಘೋಷಿಸಿದರೆ ಸಾಕಾಗುವುದಿಲ್ಲ. ಇದನ್ನು ಪ್ರತಿಯೊಂದು ಕ್ಷೇತ್ರಕ್ಕೂ ಕೊಂಡೊಯ್ಯಬೇಕು. ನಮ್ಮ ಪುರಸಭೆಗಳು ಸಾರ್ವಜನಿಕ ಶೌಚಾಲಯಗಳನ್ನು ಉತ್ತಮವಾಗಿ ನಿರ್ವಹಿಸುವುದನ್ನು ನಿರಂತರವಾಗಿ ಖಚಿತಪಡಿಸಿಕೊಳ್ಳಬೇಕು ಮತ್ತು ಅದಕ್ಕಾಗಿ ನಾವು ಅವರಿಗೆ ಪ್ರತಿಫಲ ನೀಡಬೇಕು. ವ್ಯವಸ್ಥೆಗಳು ಹಳೆಯ ದಾರಿಗೆ ಮರಳುವುದಕ್ಕಿಂತ ಕೆಟ್ಟದ್ದೇನೂ ಇಲ್ಲ. ಎಲ್ಲಾ ಸ್ಥಳೀಯ ಸಂಸ್ಥೆಗಳು ಶುಚಿತ್ವಕ್ಕೆ ಆದ್ಯತೆ ನೀಡಬೇಕು ಮತ್ತು ಅದನ್ನು ತಮ್ಮ ಮೊದಲ ಆದ್ಯತೆಯನ್ನಾಗಿ ಮಾಡಬೇಕೆಂದು ನಾನು ಒತ್ತಾಯಿಸಲು ಬಯಸುತ್ತೇನೆ.

ನಾವೆಲ್ಲರೂ ಒಟ್ಟಾಗಿ ಪ್ರತಿಜ್ಞೆ ಮಾಡೋಣ. ಬದ್ಧತೆಯಿಂದ ಮುನ್ನಡೆಯುವಂತೆ ನನ್ನ ಸಹ ನಾಗರಿಕರಿಗೆ ನಾನು ವಿನಂತಿಸುತ್ತೇನೆ: ನಾವು ಎಲ್ಲೇ ಇದ್ದರೂ-ಮನೆಯಲ್ಲಾಗಲಿ, ನಮ್ಮ ನೆರೆಹೊರೆಯಲ್ಲಾಗಲಿ ಅಥವಾ ನಮ್ಮ ಕೆಲಸದ ಸ್ಥಳದಲ್ಲಿರಲಿ-ನಾವು ಕೊಳಕು ಸೃಷ್ಟಿಸುವುದಿಲ್ಲ ಅಥವಾ ಅದನ್ನು ಸಹಿಸುವುದಿಲ್ಲ. ಸ್ವಚ್ಛತೆ ನಮ್ಮ ಸಹಜ ಅಭ್ಯಾಸವಾಗಲಿ. ನಾವು ನಮ್ಮ ಆರಾಧನಾ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆಯೇ, ನಮ್ಮ ಸುತ್ತಮುತ್ತಲಿನ ಕಡೆಗೆ ಅದೇ ಭಾವನೆಯನ್ನು ಬೆಳೆಸಿಕೊಳ್ಳಬೇಕು. ‘ವಿಕಸಿತ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ಯಾತ್ರೆಯಲ್ಲಿ ನಾವು ಮಾಡುವ ಪ್ರತಿಯೊಂದು ಪ್ರಯತ್ನವೂ “ಶುಚಿತ್ವವು ಸಮೃದ್ಧಿಗೆ ಕಾರಣವಾಗುತ್ತದೆ” ಎಂಬ ಮಂತ್ರವನ್ನು ಬಲಪಡಿಸುತ್ತದೆ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ, ನಾವು ಮುಂದೆ ಸಾಗೋಣ ಮತ್ತು ತ್ಯಾಜ್ಯವನ್ನು ಸೃಷ್ಟಿಸದಂತೆ ಪ್ರತಿಜ್ಞೆ ಮಾಡುವ ಮೂಲಕ ಪೂಜ್ಯ ಬಾಪು ಅವರಿಗೆ ನಿಜವಾದ ಶ್ರದ್ಧಾಂಜಲಿಯನ್ನು ಅರ್ಪಿಸೋಣ, ಸ್ವಚ್ಛತೆಗಾಗಿ ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ ಮತ್ತು ನಮ್ಮ ಜವಾಬ್ದಾರಿಯಿಂದ ಎಂದಿಗೂ ಹಿಂದೆ ಸರಿಯುವುದಿಲ್ಲ. ನಾನು ನಿಮಗೆ ಶುಭ ಹಾರೈಸುತ್ತೇನೆ.

ತುಂಬಾ ಧನ್ಯವಾದಗಳು.

 

  • HANUMAN RAM November 29, 2024

    ghar ghar Modi
  • Parmod Kumar November 28, 2024

    jai shree ram
  • Asish Dash November 26, 2024

    Jay Modi ji
  • Dr. Siddhartha Pati November 23, 2024

    https://timesofindia.indiatimes.com/city/bhubaneswar/odisha-startup-innovates-with-bioplastics-from-seafood-waste/articleshow/115389780.cms
  • कृष्ण सिंह राजपुरोहित भाजपा विधान सभा गुड़ामा लानी November 21, 2024

    जय श्री राम 🚩 वन्दे मातरम् जय भाजपा विजय भाजपा
  • ram Sagar pandey November 07, 2024

    🌹🙏🏻🌹जय श्रीराम🙏💐🌹जय माता दी 🚩🙏🙏🌹🌹🙏🙏🌹🌹🌹🌹🙏🙏🌹🌹🌹🌹🙏🙏🌹🌹🌹🌹🙏🙏🌹🌹
  • Avdhesh Saraswat November 03, 2024

    HAR BAAR MODI SARKAR
  • Vivek Kumar Gupta November 02, 2024

    Namo Namo #BJPSadasyata2024 #HamaraAppNaMoApp #VivekKumarGuptaMission2024-#विजय✌️
  • Vivek Kumar Gupta November 02, 2024

    Namo Namo #BJPSadasyata2024 #HamaraAppNaMoApp #VivekKumarGuptaMission2024-#विजय✌️
  • Vivek Kumar Gupta November 02, 2024

    Namo Namo #BJPSadasyata2024 #HamaraAppNaMoApp #VivekKumarGuptaMission2024-#विजय✌️
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

Media Coverage

"Huge opportunity": Japan delegation meets PM Modi, expressing their eagerness to invest in India
NM on the go

Nm on the go

Always be the first to hear from the PM. Get the App Now!
...
Today, India is not just a Nation of Dreams but also a Nation That Delivers: PM Modi in TV9 Summit
March 28, 2025
QuoteToday, the world's eyes are on India: PM
QuoteIndia's youth is rapidly becoming skilled and driving innovation forward: PM
Quote"India First" has become the mantra of India's foreign policy: PM
QuoteToday, India is not just participating in the world order but also contributing to shaping and securing the future: PM
QuoteIndia has given Priority to humanity over monopoly: PM
QuoteToday, India is not just a Nation of Dreams but also a Nation That Delivers: PM

श्रीमान रामेश्वर गारु जी, रामू जी, बरुन दास जी, TV9 की पूरी टीम, मैं आपके नेटवर्क के सभी दर्शकों का, यहां उपस्थित सभी महानुभावों का अभिनंदन करता हूं, इस समिट के लिए बधाई देता हूं।

TV9 नेटवर्क का विशाल रीजनल ऑडियंस है। और अब तो TV9 का एक ग्लोबल ऑडियंस भी तैयार हो रहा है। इस समिट में अनेक देशों से इंडियन डायस्पोरा के लोग विशेष तौर पर लाइव जुड़े हुए हैं। कई देशों के लोगों को मैं यहां से देख भी रहा हूं, वे लोग वहां से वेव कर रहे हैं, हो सकता है, मैं सभी को शुभकामनाएं देता हूं। मैं यहां नीचे स्क्रीन पर हिंदुस्तान के अनेक शहरों में बैठे हुए सब दर्शकों को भी उतने ही उत्साह, उमंग से देख रहा हूं, मेरी तरफ से उनका भी स्वागत है।

साथियों,

आज विश्व की दृष्टि भारत पर है, हमारे देश पर है। दुनिया में आप किसी भी देश में जाएं, वहां के लोग भारत को लेकर एक नई जिज्ञासा से भरे हुए हैं। आखिर ऐसा क्या हुआ कि जो देश 70 साल में ग्यारहवें नंबर की इकोनॉमी बना, वो महज 7-8 साल में पांचवे नंबर की इकोनॉमी बन गया? अभी IMF के नए आंकड़े सामने आए हैं। वो आंकड़े कहते हैं कि भारत, दुनिया की एकमात्र मेजर इकोनॉमी है, जिसने 10 वर्षों में अपने GDP को डबल किया है। बीते दशक में भारत ने दो लाख करोड़ डॉलर, अपनी इकोनॉमी में जोड़े हैं। GDP का डबल होना सिर्फ आंकड़ों का बदलना मात्र नहीं है। इसका impact देखिए, 25 करोड़ लोग गरीबी से बाहर निकले हैं, और ये 25 करोड़ लोग एक नियो मिडिल क्लास का हिस्सा बने हैं। ये नियो मिडिल क्लास, एक प्रकार से नई ज़िंदगी शुरु कर रहा है। ये नए सपनों के साथ आगे बढ़ रहा है, हमारी इकोनॉमी में कंट्रीब्यूट कर रहा है, और उसको वाइब्रेंट बना रहा है। आज दुनिया की सबसे बड़ी युवा आबादी हमारे भारत में है। ये युवा, तेज़ी से स्किल्ड हो रहा है, इनोवेशन को गति दे रहा है। और इन सबके बीच, भारत की फॉरेन पॉलिसी का मंत्र बन गया है- India First, एक जमाने में भारत की पॉलिसी थी, सबसे समान रूप से दूरी बनाकर चलो, Equi-Distance की पॉलिसी, आज के भारत की पॉलिसी है, सबके समान रूप से करीब होकर चलो, Equi-Closeness की पॉलिसी। दुनिया के देश भारत की ओपिनियन को, भारत के इनोवेशन को, भारत के एफर्ट्स को, जैसा महत्व आज दे रहे हैं, वैसा पहले कभी नहीं हुआ। आज दुनिया की नजर भारत पर है, आज दुनिया जानना चाहती है, What India Thinks Today.

|

साथियों,

भारत आज, वर्ल्ड ऑर्डर में सिर्फ पार्टिसिपेट ही नहीं कर रहा, बल्कि फ्यूचर को शेप और सेक्योर करने में योगदान दे रहा है। दुनिया ने ये कोरोना काल में अच्छे से अनुभव किया है। दुनिया को लगता था कि हर भारतीय तक वैक्सीन पहुंचने में ही, कई-कई साल लग जाएंगे। लेकिन भारत ने हर आशंका को गलत साबित किया। हमने अपनी वैक्सीन बनाई, हमने अपने नागरिकों का तेज़ी से वैक्सीनेशन कराया, और दुनिया के 150 से अधिक देशों तक दवाएं और वैक्सीन्स भी पहुंचाईं। आज दुनिया, और जब दुनिया संकट में थी, तब भारत की ये भावना दुनिया के कोने-कोने तक पहुंची कि हमारे संस्कार क्या हैं, हमारा तौर-तरीका क्या है।

साथियों,

अतीत में दुनिया ने देखा है कि दूसरे विश्व युद्ध के बाद जब भी कोई वैश्विक संगठन बना, उसमें कुछ देशों की ही मोनोपोली रही। भारत ने मोनोपोली नहीं बल्कि मानवता को सर्वोपरि रखा। भारत ने, 21वीं सदी के ग्लोबल इंस्टीट्यूशन्स के गठन का रास्ता बनाया, और हमने ये ध्यान रखा कि सबकी भागीदारी हो, सबका योगदान हो। जैसे प्राकृतिक आपदाओं की चुनौती है। देश कोई भी हो, इन आपदाओं से इंफ्रास्ट्रक्चर को भारी नुकसान होता है। आज ही म्यांमार में जो भूकंप आया है, आप टीवी पर देखें तो बहुत बड़ी-बड़ी इमारतें ध्वस्त हो रही हैं, ब्रिज टूट रहे हैं। और इसलिए भारत ने Coalition for Disaster Resilient Infrastructure - CDRI नाम से एक वैश्विक नया संगठन बनाने की पहल की। ये सिर्फ एक संगठन नहीं, बल्कि दुनिया को प्राकृतिक आपदाओं के लिए तैयार करने का संकल्प है। भारत का प्रयास है, प्राकृतिक आपदा से, पुल, सड़कें, बिल्डिंग्स, पावर ग्रिड, ऐसा हर इंफ्रास्ट्रक्चर सुरक्षित रहे, सुरक्षित निर्माण हो।

साथियों,

भविष्य की चुनौतियों से निपटने के लिए हर देश का मिलकर काम करना बहुत जरूरी है। ऐसी ही एक चुनौती है, हमारे एनर्जी रिसोर्सेस की। इसलिए पूरी दुनिया की चिंता करते हुए भारत ने International Solar Alliance (ISA) का समाधान दिया है। ताकि छोटे से छोटा देश भी सस्टेनबल एनर्जी का लाभ उठा सके। इससे क्लाइमेट पर तो पॉजिटिव असर होगा ही, ये ग्लोबल साउथ के देशों की एनर्जी नीड्स को भी सिक्योर करेगा। और आप सबको ये जानकर गर्व होगा कि भारत के इस प्रयास के साथ, आज दुनिया के सौ से अधिक देश जुड़ चुके हैं।

साथियों,

बीते कुछ समय से दुनिया, ग्लोबल ट्रेड में असंतुलन और लॉजिस्टिक्स से जुड़ी challenges का सामना कर रही है। इन चुनौतियों से निपटने के लिए भी भारत ने दुनिया के साथ मिलकर नए प्रयास शुरु किए हैं। India–Middle East–Europe Economic Corridor (IMEC), ऐसा ही एक महत्वाकांक्षी प्रोजेक्ट है। ये प्रोजेक्ट, कॉमर्स और कनेक्टिविटी के माध्यम से एशिया, यूरोप और मिडिल ईस्ट को जोड़ेगा। इससे आर्थिक संभावनाएं तो बढ़ेंगी ही, दुनिया को अल्टरनेटिव ट्रेड रूट्स भी मिलेंगे। इससे ग्लोबल सप्लाई चेन भी और मजबूत होगी।

|

साथियों,

ग्लोबल सिस्टम्स को, अधिक पार्टिसिपेटिव, अधिक डेमोक्रेटिक बनाने के लिए भी भारत ने अनेक कदम उठाए हैं। और यहीं, यहीं पर ही भारत मंडपम में जी-20 समिट हुई थी। उसमें अफ्रीकन यूनियन को जी-20 का परमानेंट मेंबर बनाया गया है। ये बहुत बड़ा ऐतिहासिक कदम था। इसकी मांग लंबे समय से हो रही थी, जो भारत की प्रेसीडेंसी में पूरी हुई। आज ग्लोबल डिसीजन मेकिंग इंस्टीट्यूशन्स में भारत, ग्लोबल साउथ के देशों की आवाज़ बन रहा है। International Yoga Day, WHO का ग्लोबल सेंटर फॉर ट्रेडिशनल मेडिसिन, आर्टिफिशियल इंटेलीजेंस के लिए ग्लोबल फ्रेमवर्क, ऐसे कितने ही क्षेत्रों में भारत के प्रयासों ने नए वर्ल्ड ऑर्डर में अपनी मजबूत उपस्थिति दर्ज कराई है, और ये तो अभी शुरूआत है, ग्लोबल प्लेटफॉर्म पर भारत का सामर्थ्य नई ऊंचाई की तरफ बढ़ रहा है।

साथियों,

21वीं सदी के 25 साल बीत चुके हैं। इन 25 सालों में 11 साल हमारी सरकार ने देश की सेवा की है। और जब हम What India Thinks Today उससे जुड़ा सवाल उठाते हैं, तो हमें ये भी देखना होगा कि Past में क्या सवाल थे, क्या जवाब थे। इससे TV9 के विशाल दर्शक समूह को भी अंदाजा होगा कि कैसे हम, निर्भरता से आत्मनिर्भरता तक, Aspirations से Achievement तक, Desperation से Development तक पहुंचे हैं। आप याद करिए, एक दशक पहले, गांव में जब टॉयलेट का सवाल आता था, तो माताओं-बहनों के पास रात ढलने के बाद और भोर होने से पहले का ही जवाब होता था। आज उसी सवाल का जवाब स्वच्छ भारत मिशन से मिलता है। 2013 में जब कोई इलाज की बात करता था, तो महंगे इलाज की चर्चा होती थी। आज उसी सवाल का समाधान आयुष्मान भारत में नजर आता है। 2013 में किसी गरीब की रसोई की बात होती थी, तो धुएं की तस्वीर सामने आती थी। आज उसी समस्या का समाधान उज्ज्वला योजना में दिखता है। 2013 में महिलाओं से बैंक खाते के बारे में पूछा जाता था, तो वो चुप्पी साध लेती थीं। आज जनधन योजना के कारण, 30 करोड़ से ज्यादा बहनों का अपना बैंक अकाउंट है। 2013 में पीने के पानी के लिए कुएं और तालाबों तक जाने की मजबूरी थी। आज उसी मजबूरी का हल हर घर नल से जल योजना में मिल रहा है। यानि सिर्फ दशक नहीं बदला, बल्कि लोगों की ज़िंदगी बदली है। और दुनिया भी इस बात को नोट कर रही है, भारत के डेवलपमेंट मॉडल को स्वीकार रही है। आज भारत सिर्फ Nation of Dreams नहीं, बल्कि Nation That Delivers भी है।

साथियों,

जब कोई देश, अपने नागरिकों की सुविधा और समय को महत्व देता है, तब उस देश का समय भी बदलता है। यही आज हम भारत में अनुभव कर रहे हैं। मैं आपको एक उदाहरण देता हूं। पहले पासपोर्ट बनवाना कितना बड़ा काम था, ये आप जानते हैं। लंबी वेटिंग, बहुत सारे कॉम्प्लेक्स डॉक्यूमेंटेशन का प्रोसेस, अक्सर राज्यों की राजधानी में ही पासपोर्ट केंद्र होते थे, छोटे शहरों के लोगों को पासपोर्ट बनवाना होता था, तो वो एक-दो दिन कहीं ठहरने का इंतजाम करके चलते थे, अब वो हालात पूरी तरह बदल गया है, एक आंकड़े पर आप ध्यान दीजिए, पहले देश में सिर्फ 77 पासपोर्ट सेवा केंद्र थे, आज इनकी संख्या 550 से ज्यादा हो गई है। पहले पासपोर्ट बनवाने में, और मैं 2013 के पहले की बात कर रहा हूं, मैं पिछले शताब्दी की बात नहीं कर रहा हूं, पासपोर्ट बनवाने में जो वेटिंग टाइम 50 दिन तक होता था, वो अब 5-6 दिन तक सिमट गया है।

साथियों,

ऐसा ही ट्रांसफॉर्मेशन हमने बैंकिंग इंफ्रास्ट्रक्चर में भी देखा है। हमारे देश में 50-60 साल पहले बैंकों का नेशनलाइजेशन किया गया, ये कहकर कि इससे लोगों को बैंकिंग सुविधा सुलभ होगी। इस दावे की सच्चाई हम जानते हैं। हालत ये थी कि लाखों गांवों में बैंकिंग की कोई सुविधा ही नहीं थी। हमने इस स्थिति को भी बदला है। ऑनलाइन बैंकिंग तो हर घर में पहुंचाई है, आज देश के हर 5 किलोमीटर के दायरे में कोई न कोई बैंकिंग टच प्वाइंट जरूर है। और हमने सिर्फ बैंकिंग इंफ्रास्ट्रक्चर का ही दायरा नहीं बढ़ाया, बल्कि बैंकिंग सिस्टम को भी मजबूत किया। आज बैंकों का NPA बहुत कम हो गया है। आज बैंकों का प्रॉफिट, एक लाख 40 हज़ार करोड़ रुपए के नए रिकॉर्ड को पार कर चुका है। और इतना ही नहीं, जिन लोगों ने जनता को लूटा है, उनको भी अब लूटा हुआ धन लौटाना पड़ रहा है। जिस ED को दिन-रात गालियां दी जा रही है, ED ने 22 हज़ार करोड़ रुपए से अधिक वसूले हैं। ये पैसा, कानूनी तरीके से उन पीड़ितों तक वापिस पहुंचाया जा रहा है, जिनसे ये पैसा लूटा गया था।

साथियों,

Efficiency से गवर्नमेंट Effective होती है। कम समय में ज्यादा काम हो, कम रिसोर्सेज़ में अधिक काम हो, फिजूलखर्ची ना हो, रेड टेप के बजाय रेड कार्पेट पर बल हो, जब कोई सरकार ये करती है, तो समझिए कि वो देश के संसाधनों को रिस्पेक्ट दे रही है। और पिछले 11 साल से ये हमारी सरकार की बड़ी प्राथमिकता रहा है। मैं कुछ उदाहरणों के साथ अपनी बात बताऊंगा।

|

साथियों,

अतीत में हमने देखा है कि सरकारें कैसे ज्यादा से ज्यादा लोगों को मिनिस्ट्रीज में accommodate करने की कोशिश करती थीं। लेकिन हमारी सरकार ने अपने पहले कार्यकाल में ही कई मंत्रालयों का विलय कर दिया। आप सोचिए, Urban Development अलग मंत्रालय था और Housing and Urban Poverty Alleviation अलग मंत्रालय था, हमने दोनों को मर्ज करके Housing and Urban Affairs मंत्रालय बना दिया। इसी तरह, मिनिस्ट्री ऑफ ओवरसीज़ अफेयर्स अलग था, विदेश मंत्रालय अलग था, हमने इन दोनों को भी एक साथ जोड़ दिया, पहले जल संसाधन, नदी विकास मंत्रालय अलग था, और पेयजल मंत्रालय अलग था, हमने इन्हें भी जोड़कर जलशक्ति मंत्रालय बना दिया। हमने राजनीतिक मजबूरी के बजाय, देश की priorities और देश के resources को आगे रखा।

साथियों,

हमारी सरकार ने रूल्स और रेगुलेशन्स को भी कम किया, उन्हें आसान बनाया। करीब 1500 ऐसे कानून थे, जो समय के साथ अपना महत्व खो चुके थे। उनको हमारी सरकार ने खत्म किया। करीब 40 हज़ार, compliances को हटाया गया। ऐसे कदमों से दो फायदे हुए, एक तो जनता को harassment से मुक्ति मिली, और दूसरा, सरकारी मशीनरी की एनर्जी भी बची। एक और Example GST का है। 30 से ज्यादा टैक्सेज़ को मिलाकर एक टैक्स बना दिया गया है। इसको process के, documentation के हिसाब से देखें तो कितनी बड़ी बचत हुई है।

साथियों,

सरकारी खरीद में पहले कितनी फिजूलखर्ची होती थी, कितना करप्शन होता था, ये मीडिया के आप लोग आए दिन रिपोर्ट करते थे। हमने, GeM यानि गवर्नमेंट ई-मार्केटप्लेस प्लेटफॉर्म बनाया। अब सरकारी डिपार्टमेंट, इस प्लेटफॉर्म पर अपनी जरूरतें बताते हैं, इसी पर वेंडर बोली लगाते हैं और फिर ऑर्डर दिया जाता है। इसके कारण, भ्रष्टाचार की गुंजाइश कम हुई है, और सरकार को एक लाख करोड़ रुपए से अधिक की बचत भी हुई है। डायरेक्ट बेनिफिट ट्रांसफर- DBT की जो व्यवस्था भारत ने बनाई है, उसकी तो दुनिया में चर्चा है। DBT की वजह से टैक्स पेयर्स के 3 लाख करोड़ रुपए से ज्यादा, गलत हाथों में जाने से बचे हैं। 10 करोड़ से ज्यादा फर्ज़ी लाभार्थी, जिनका जन्म भी नहीं हुआ था, जो सरकारी योजनाओं का फायदा ले रहे थे, ऐसे फर्जी नामों को भी हमने कागजों से हटाया है।

साथियों,

 

हमारी सरकार टैक्स की पाई-पाई का ईमानदारी से उपयोग करती है, और टैक्सपेयर का भी सम्मान करती है, सरकार ने टैक्स सिस्टम को टैक्सपेयर फ्रेंडली बनाया है। आज ITR फाइलिंग का प्रोसेस पहले से कहीं ज्यादा सरल और तेज़ है। पहले सीए की मदद के बिना, ITR फाइल करना मुश्किल होता था। आज आप कुछ ही समय के भीतर खुद ही ऑनलाइन ITR फाइल कर पा रहे हैं। और रिटर्न फाइल करने के कुछ ही दिनों में रिफंड आपके अकाउंट में भी आ जाता है। फेसलेस असेसमेंट स्कीम भी टैक्सपेयर्स को परेशानियों से बचा रही है। गवर्नेंस में efficiency से जुड़े ऐसे अनेक रिफॉर्म्स ने दुनिया को एक नया गवर्नेंस मॉडल दिया है।

साथियों,

पिछले 10-11 साल में भारत हर सेक्टर में बदला है, हर क्षेत्र में आगे बढ़ा है। और एक बड़ा बदलाव सोच का आया है। आज़ादी के बाद के अनेक दशकों तक, भारत में ऐसी सोच को बढ़ावा दिया गया, जिसमें सिर्फ विदेशी को ही बेहतर माना गया। दुकान में भी कुछ खरीदने जाओ, तो दुकानदार के पहले बोल यही होते थे – भाई साहब लीजिए ना, ये तो इंपोर्टेड है ! आज स्थिति बदल गई है। आज लोग सामने से पूछते हैं- भाई, मेड इन इंडिया है या नहीं है?

साथियों,

आज हम भारत की मैन्युफैक्चरिंग एक्सीलेंस का एक नया रूप देख रहे हैं। अभी 3-4 दिन पहले ही एक न्यूज आई है कि भारत ने अपनी पहली MRI मशीन बना ली है। अब सोचिए, इतने दशकों तक हमारे यहां स्वदेशी MRI मशीन ही नहीं थी। अब मेड इन इंडिया MRI मशीन होगी तो जांच की कीमत भी बहुत कम हो जाएगी।

|

साथियों,

आत्मनिर्भर भारत और मेक इन इंडिया अभियान ने, देश के मैन्युफैक्चरिंग सेक्टर को एक नई ऊर्जा दी है। पहले दुनिया भारत को ग्लोबल मार्केट कहती थी, आज वही दुनिया, भारत को एक बड़े Manufacturing Hub के रूप में देख रही है। ये सक्सेस कितनी बड़ी है, इसके उदाहरण आपको हर सेक्टर में मिलेंगे। जैसे हमारी मोबाइल फोन इंडस्ट्री है। 2014-15 में हमारा एक्सपोर्ट, वन बिलियन डॉलर तक भी नहीं था। लेकिन एक दशक में, हम ट्वेंटी बिलियन डॉलर के फिगर से भी आगे निकल चुके हैं। आज भारत ग्लोबल टेलिकॉम और नेटवर्किंग इंडस्ट्री का एक पावर सेंटर बनता जा रहा है। Automotive Sector की Success से भी आप अच्छी तरह परिचित हैं। इससे जुड़े Components के एक्सपोर्ट में भी भारत एक नई पहचान बना रहा है। पहले हम बहुत बड़ी मात्रा में मोटर-साइकल पार्ट्स इंपोर्ट करते थे। लेकिन आज भारत में बने पार्ट्स UAE और जर्मनी जैसे अनेक देशों तक पहुंच रहे हैं। सोलर एनर्जी सेक्टर ने भी सफलता के नए आयाम गढ़े हैं। हमारे सोलर सेल्स, सोलर मॉड्यूल का इंपोर्ट कम हो रहा है और एक्सपोर्ट्स 23 गुना तक बढ़ गए हैं। बीते एक दशक में हमारा डिफेंस एक्सपोर्ट भी 21 गुना बढ़ा है। ये सारी अचीवमेंट्स, देश की मैन्युफैक्चरिंग इकोनॉमी की ताकत को दिखाती है। ये दिखाती है कि भारत में कैसे हर सेक्टर में नई जॉब्स भी क्रिएट हो रही हैं।

साथियों,

TV9 की इस समिट में, विस्तार से चर्चा होगी, अनेक विषयों पर मंथन होगा। आज हम जो भी सोचेंगे, जिस भी विजन पर आगे बढ़ेंगे, वो हमारे आने वाले कल को, देश के भविष्य को डिजाइन करेगा। पिछली शताब्दी के इसी दशक में, भारत ने एक नई ऊर्जा के साथ आजादी के लिए नई यात्रा शुरू की थी। और हमने 1947 में आजादी हासिल करके भी दिखाई। अब इस दशक में हम विकसित भारत के लक्ष्य के लिए चल रहे हैं। और हमें 2047 तक विकसित भारत का सपना जरूर पूरा करना है। और जैसा मैंने लाल किले से कहा है, इसमें सबका प्रयास आवश्यक है। इस समिट का आयोजन कर, TV9 ने भी अपनी तरफ से एक positive initiative लिया है। एक बार फिर आप सभी को इस समिट की सफलता के लिए मेरी ढेर सारी शुभकामनाएं हैं।

मैं TV9 को विशेष रूप से बधाई दूंगा, क्योंकि पहले भी मीडिया हाउस समिट करते रहे हैं, लेकिन ज्यादातर एक छोटे से फाइव स्टार होटल के कमरे में, वो समिट होती थी और बोलने वाले भी वही, सुनने वाले भी वही, कमरा भी वही। TV9 ने इस परंपरा को तोड़ा और ये जो मॉडल प्लेस किया है, 2 साल के भीतर-भीतर देख लेना, सभी मीडिया हाउस को यही करना पड़ेगा। यानी TV9 Thinks Today वो बाकियों के लिए रास्ता खोल देगा। मैं इस प्रयास के लिए बहुत-बहुत अभिनंदन करता हूं, आपकी पूरी टीम को, और सबसे बड़ी खुशी की बात है कि आपने इस इवेंट को एक मीडिया हाउस की भलाई के लिए नहीं, देश की भलाई के लिए आपने उसकी रचना की। 50,000 से ज्यादा नौजवानों के साथ एक मिशन मोड में बातचीत करना, उनको जोड़ना, उनको मिशन के साथ जोड़ना और उसमें से जो बच्चे सिलेक्ट होकर के आए, उनकी आगे की ट्रेनिंग की चिंता करना, ये अपने आप में बहुत अद्भुत काम है। मैं आपको बहुत बधाई देता हूं। जिन नौजवानों से मुझे यहां फोटो निकलवाने का मौका मिला है, मुझे भी खुशी हुई कि देश के होनहार लोगों के साथ, मैं अपनी फोटो निकलवा पाया। मैं इसे अपना सौभाग्य मानता हूं दोस्तों कि आपके साथ मेरी फोटो आज निकली है। और मुझे पक्का विश्वास है कि सारी युवा पीढ़ी, जो मुझे दिख रही है, 2047 में जब देश विकसित भारत बनेगा, सबसे ज्यादा बेनिफिशियरी आप लोग हैं, क्योंकि आप उम्र के उस पड़ाव पर होंगे, जब भारत विकसित होगा, आपके लिए मौज ही मौज है। आपको बहुत-बहुत शुभकामनाएं।

धन्यवाद।