Quote“ಇತರರ ಮಹತ್ವಾಕಾಂಕ್ಷೆಗಳು ನಿಮ್ಮ ಮಹತ್ವಾಕಾಂಕ್ಷೆಗಳಾದಾಗ ಹಾಗೂ ಇತರರ ಕನಸುಗಳನ್ನು ನನಸಾಗಿಸುವುದು ನಿಮ್ಮ ಯಶಸ್ಸಿನ ಮಾಪನವಾದಾಗ ಕರ್ತವ್ಯದ ಹಾದಿ ಇತಿಹಾಸ ಸೃಷ್ಟಿಸುತ್ತದೆ”
Quote“ಇಂದು ಮಹತ್ವಾಕಾಂಕ್ಷೆಯ ಜಿಲ್ಲೆಗಳು ದೇಶದ ಅಭ್ಯುದಯದ ಅಡೆತಡೆಗಳನ್ನು ಮೂಲೋತ್ಪಾಟನೆ ಮಾಡುತ್ತಿವೆ. ಅವು ಅಡಚಣೆಯ ಬದಲು ವೇಗ ವರ್ಧಕವಾಗುತ್ತಿವೆ”
Quote“ಆಜಾದಿ ಕಾ ಅಮೃತ್ ಮಹೋತ್ಸವ್ ಸಂದರ್ಭದಲ್ಲಿ ಸೇವೆಗಳು ಮತ್ತು ಸೌಲಭ್ಯಗಳಲ್ಲಿ ಶೇ 100 ರಷ್ಟು ಶುದ್ಧತೆ ಸಾಧಿಸುವ ಗುರಿ ಹೊಂದಲಾಗಿದೆ”
Quote“ದೇಶ ಡಿಜಿಟಲ್ ಇಂಡಿಯಾ ರೂಪದಲ್ಲಿ ಮೌನ ಕ್ರಾಂತಿಗೆ ಸಾಕ್ಷಿಯಾಗುತ್ತಿದೆ. ಇದರಲ್ಲಿ ಯಾವುದೇ ಜಿಲ್ಲೆ ಹಿಂದುಳಿಯಬಾರದು”

ನಮಸ್ಕಾರ!

ನಮ್ಮೊಂದಿಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ದೇಶದ ವಿವಿಧ ರಾಜ್ಯಗಳ ಮಾನ್ಯ ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್ಗಳು, ಕೇಂದ್ರ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗಳು, ಎಲ್ಲಾ ರಾಜ್ಯಗಳ ಸಚಿವರು, ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಆಯುಕ್ತರು, ಇತರ ಗಣ್ಯರು , ಮತ್ತು ಮಹಿಳೆಯರೇ ಮತ್ತು ಮಹನೀಯರೇ.

ಜೀವನದಲ್ಲಿ ಸಾಮಾನ್ಯವಾಗಿ, ಜನರು ತಮ್ಮ ಆಕಾಂಕ್ಷೆಗಳಿಗಾಗಿ ಹಗಲಿರುಳು ಶ್ರಮಿಸುತ್ತಾರೆ ಮತ್ತು ಅವುಗಳನ್ನು ಸ್ವಲ್ಪಮಟ್ಟಿಗೆ ಪೂರೈಸುವುದನ್ನು ನಾವು ನೋಡುತ್ತೇವೆ. ಆದರೆ ಇತರರ ಆಕಾಂಕ್ಷೆಗಳು ನಮ್ಮದೇ ಆದಾಗ, ಇತರರ ಕನಸುಗಳನ್ನು ನನಸಾಗಿಸುವುದು ನಮ್ಮ ಯಶಸ್ಸಿನ ಅಳತೆಗೋಲಾದಾಗ, ಆ ಕರ್ತವ್ಯದ ಹಾದಿಯು ಇತಿಹಾಸವನ್ನು ಸೃಷ್ಟಿಸುತ್ತದೆ. ಇಂದು ದೇಶದ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಈ ಇತಿಹಾಸ ನಿರ್ಮಾಣವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನನಗೆ ನೆನಪಿದೆ, 2018 ರಲ್ಲಿ ಈ ಅಭಿಯಾನವನ್ನು ಪ್ರಾರಂಭಿಸಿದಾಗ, ದಶಕಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿರುವ ಪ್ರದೇಶಗಳಲ್ಲಿ ಜನರ ಸೇವೆ ಮಾಡುವ ಅವಕಾಶವು ಸ್ವತಃ ಒಂದು ದೊಡ್ಡ ಭಾಗ್ಯ ಎಂದು ನಾನು ಹೇಳಿದ್ದೆ. ಇಂದು ದೇಶವು ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ, ಈ ಅಭಿಯಾನದ ಅನೇಕ ಸಾಧನೆಗಳೊಂದಿಗೆ ನೀವು ಇಲ್ಲಿ ಉಪಸ್ಥಿತರಿರುವಿರಿ ಎನ್ನುವುದು ನನಗೆ ಸಂತೋಷವಾಗಿದೆ. ನಿಮ್ಮ ಯಶಸ್ಸಿಗೆ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ ಮತ್ತು ನಿಮ್ಮ ಹೊಸ ಗುರಿಗಳಿಗಾಗಿ ನಿಮಗೆ ಶುಭ ಹಾರೈಸುತ್ತೇನೆ. ನಾನು ಮುಖ್ಯಮಂತ್ರಿಗಳು ಮತ್ತು ರಾಜ್ಯಗಳನ್ನು ವಿಶೇಷವಾಗಿ ಅನೇಕ ಜಿಲ್ಲೆಗಳಲ್ಲಿ ಭರವಸೆಯ ಮತ್ತು ಅತ್ಯಂತ ಬುದ್ಧಿಶಾಲಿ ಯುವ ಅಧಿಕಾರಿಗಳನ್ನು ನಿಯೋಜಿಸಿದ್ದಕ್ಕಾಗಿ ಅಭಿನಂದಿಸುತ್ತೇನೆ. ಇದೇ ಸರಿಯಾದ ತಂತ್ರವಾಗಿದೆ. ಅಂತೆಯೇ, ಆದ್ಯತೆಯ ಆಧಾರದ ಮೇಲೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಅವರ ಅಧಿಕಾರಾವಧಿಯನ್ನು ಸ್ಥಿರವಾಗಿರಿಸಿಕೊಂಡಿರುವುದನ್ನು ನಾನು ನೋಡಿದ್ದೇನೆ. ಅಂದರೆ, ಮುಖ್ಯಮಂತ್ರಿಗಳು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಭರವಸೆಯ ನಾಯಕತ್ವ ಮತ್ತು ತಂಡಗಳನ್ನು ಖಚಿತಪಡಿಸಿಕೊಂಡಿದ್ದಾರೆ. ಇಂದು ಶನಿವಾರ, ರಜೆಯ ಮೂಡ್ ಇದೆ, ಆದರೂ ಎಲ್ಲಾ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಸಮಯವನ್ನು ವಿನಿಯೋಗಿಸಿ ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಸೇರಿಕೊಂಡರು. ಇದು ರಾಜ್ಯಗಳ ಮುಖ್ಯಮಂತ್ರಿಗಳ ಹೃದಯದಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಮಹತ್ವವನ್ನು ತೋರಿಸುತ್ತದೆ. ಹಿಂದೆ ಉಳಿದವರನ್ನು ರಾಜ್ಯಕ್ಕೆ ಸರಿಸಮನಾಗಿ ತರಬೇಕು ಎನ್ನುವುದು ಅವರ ದೃಢ ಸಂಕಲ್ಪಕ್ಕೆ ಸಾಕ್ಷಿ.

|

ಸ್ನೇಹಿತರೇ,

ದೇಶದ ಹಲವು ಜಿಲ್ಲೆಗಳು ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಬಜೆಟ್ನಲ್ಲಿ ಹೆಚ್ಚಳ, ನೀತಿಗಳ ರಚನೆ ಮತ್ತು ಅಂಕಿಅಂಶಗಳಲ್ಲಿ ಗೋಚರಿಸುವ ಆರ್ಥಿಕ ಅಭಿವೃದ್ಧಿಯ ಹೊರತಾಗಿಯೂ ಇತರರಿಗಿಂತ ಹಿಂದುಳಿದಿರುವುದನ್ನು ನಾವು ನೋಡಿದ್ದೇವೆ. ಕಾಲಾನಂತರದಲ್ಲಿ, ಈ ಜಿಲ್ಲೆಗಳನ್ನು ಹಿಂದುಳಿದ ಜಿಲ್ಲೆಗಳೆಂದು ಟ್ಯಾಗ್ ಮಾಡಲಾಯಿತು. ಒಂದೆಡೆ ದೇಶದ ನೂರಾರು ಜಿಲ್ಲೆಗಳು ಪ್ರಗತಿಯತ್ತ ಸಾಗಿದರೆ ಮತ್ತೊಂದೆಡೆ ಹಿಂದುಳಿದ ಜಿಲ್ಲೆಗಳು ಹಿಂದೆ ಬೀಳುತ್ತಲೇ ಇದ್ದವು. ಈ ಜಿಲ್ಲೆಗಳು ಇಡೀ ದೇಶದ ಪ್ರಗತಿ ಅಂಕಿಅಂಶಗಳನ್ನು ಕೆಳಮಟ್ಟಕ್ಕಿಳಿಸುತ್ತಿದ್ದವು. ಒಟ್ಟಿನಲ್ಲಿ ಬದಲಾವಣೆ ಕಾಣದಿದ್ದಾಗ ಉತ್ತಮ ಪ್ರದರ್ಶನ ತೋರುತ್ತಿರುವ ಜಿಲ್ಲೆಗಳೂ ನಿರಾಸೆ ಅನುಭವಿಸುವಂತಾಗಿದ್ದು, ಹಿಂದುಳಿದ ಜಿಲ್ಲೆಗಳನ್ನು ಕೈ ಹಿಡಿಯಲು ದೇಶ ವಿಶೇಷ ಗಮನ ಹರಿಸಿದೆ. ಇಂದು ಅಭಿವೃದ್ಧಿಆಶಯದ ಜಿಲ್ಲೆಗಳು ದೇಶದ ಪ್ರಗತಿಯ ಅಡೆತಡೆಗಳನ್ನು ತೆಗೆದುಹಾಕುತ್ತಿವೆ. ನಿಮ್ಮ ಪ್ರಯತ್ನದಿಂದ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಜಡವಾಗುವ ಬದಲು ವೇಗವರ್ಧಕವಾಗುತ್ತಿವೆ. ಇಂದು ಈ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಒಂದು ಕಾಲದಲ್ಲಿ ಕ್ಷಿಪ್ರ ಪ್ರಗತಿಯನ್ನು ಸಾಧಿಸುತ್ತಿವೆ ಎಂದು ಪರಿಗಣಿಸಲ್ಪಟ್ಟ ಜಿಲ್ಲೆಗಳಿಗಿಂತ ಅನೇಕ ನಿಯತಾಂಕಗಳಲ್ಲಿ ಉತ್ತಮ ಫಲಿತಾಂಶಗಳನ್ನು ತೋರಿಸುತ್ತಿವೆ. ಇಲ್ಲಿರುವ ಅನೇಕ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಅದ್ಭುತವಾದ ಕೆಲಸವಾಗಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ.

ಸ್ನೇಹಿತರೆ,

ಈ ಅಭಿವೃದ್ಧಿಯ ಅಭಿಯಾನದಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳು ನಮ್ಮ ಜವಾಬ್ದಾರಿಗಳನ್ನು ಹಲವು ರೀತಿಯಲ್ಲಿ ವಿಸ್ತರಿಸಿವೆ ಮತ್ತು ಮರುವಿನ್ಯಾಸಗೊಳಿಸಿವೆ. ನಮ್ಮ ಸಂವಿಧಾನದ ಕಲ್ಪನೆ ಮತ್ತು ಸ್ಪೂರ್ತಿಯು ಅದಕ್ಕೆ ಗಣನೀಯ ಸ್ವರೂಪವನ್ನು ನೀಡುತ್ತದೆ. ಕೇಂದ್ರ, ರಾಜ್ಯಗಳು ಮತ್ತು ಸ್ಥಳೀಯ ಆಡಳಿತದ ನಡುವಿನ ಟೀಮ್ ವರ್ಕ್ ಇದರ ಆಧಾರವಾಗಿದೆ. ಫೆಡರಲ್ – ಸಂಯುಕ್ತ ರಾಜ್ಯಗಳ ರಚನೆಯಲ್ಲಿ ಸಹಕಾರದ ಬೆಳೆಯುತ್ತಿರುವ ಸಂಸ್ಕೃತಿ ಇದರ ವಿಶಿಷ್ಟ ಲಕ್ಷಣವಾಗಿದೆ. ಮತ್ತು ಮುಖ್ಯವಾಗಿ, ಜನರ ಭಾಗವಹಿಸುವಿಕೆಯು ಹೆಚ್ಚಾದಂತೆ , ಮೇಲ್ವಿಚಾರಣೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಮತ್ತು ಉತ್ತಮ ಫಲಿತಾಂಶಗಳು ಇರುತ್ತವೆ!

ಸ್ನೇಹಿತರೇ,

ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅಭಿವೃದ್ಧಿಗೆ ಆಡಳಿತ ಮತ್ತು ಸಾರ್ವಜನಿಕರ ನಡುವಿನ ನೇರ ಮತ್ತು ಭಾವನಾತ್ಮಕ ಸಂಪರ್ಕವು ಬಹಳ ಮುಖ್ಯವಾಗಿದೆ. ಒಂದು ರೀತಿಯಲ್ಲಿ ‘ಮೇಲಿನಿಂದ ಕೆಳಕ್ಕೆ’ ಮತ್ತು ‘ಕೆಳದಿಂದ ಮೇಲಕ್ಕೆ’ ಆಡಳಿತದ ಹರಿವು ಇದೆ. ಮತ್ತು ಈ ಅಭಿಯಾನದ ಪ್ರಮುಖ ಅಂಶವೆಂದರೆ ತಂತ್ರಜ್ಞಾನ ಮತ್ತು ನಾವೀನ್ಯತೆ! ನಾವು ಪ್ರಸ್ತುತಿಗಳಲ್ಲಿ ನೋಡಿದಂತೆ ಆಡಳಿತ ಮತ್ತು ವಿತರಣೆಯಲ್ಲಿ ತಂತ್ರಜ್ಞಾನ ಮತ್ತು ನವೀನ ಮಾರ್ಗಗಳನ್ನು ಬಳಸುತ್ತಿರುವ ಜಿಲ್ಲೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇಂದು, ದೇಶದ ವಿವಿಧ ರಾಜ್ಯಗಳ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅನೇಕ ಯಶಸ್ಸಿನ ಕಥೆಗಳು ನಮ್ಮ ಮುಂದೆ ಇವೆ. ಇಂದು ನಾನು ಐದು ಜಿಲ್ಲಾ ಅಧಿಕಾರಿಗಳೊಂದಿಗೆ ಮಾತ್ರ ಮಾತನಾಡಬಲ್ಲೆ. ಆದರೆ ಇಲ್ಲಿ ಕುಳಿತಿರುವ ನೂರಾರು ಅಧಿಕಾರಿಗಳು ಒಂದಲ್ಲ ಒಂದು ಯಶೋಗಾಥೆಯನ್ನು ಹೊಂದಿದ್ದಾರೆ. ಅಸ್ಸಾಂನ ದಾರಂಗ್, ಬಿಹಾರದ ಶೇಖ್ಪುರ ಮತ್ತು ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ನ ಉದಾಹರಣೆಗಳಿವೆ. ಕೆಲವೇ ಸಮಯದಲ್ಲಿ, ಈ ಜಿಲ್ಲೆಗಳು ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಿದೆ. ಈಶಾನ್ಯದಲ್ಲಿರುವ ಅಸ್ಸಾಂನ ಗೋಲ್ಪಾರಾ ಮತ್ತು ಮಣಿಪುರದ ಚಂದೇಲ್ ಜಿಲ್ಲೆಗಳು ಕೇವಲ ನಾಲ್ಕು ವರ್ಷಗಳಲ್ಲಿ ಜಾನುವಾರುಗಳ ಲಸಿಕೆಯನ್ನು ಶೇಕಡಾ 20ರಿಂದ ಶೇಕಡಾ 85ಕ್ಕೆ ಹೆಚ್ಚಿಸಿವೆ. ಬಿಹಾರದ ಜಮುಯಿ ಮತ್ತು ಬೇಗುಸರಾಯ್ನಂತಹ ಜಿಲ್ಲೆಗಳು, ಜನಸಂಖ್ಯೆಯ ಶೇಕಡಾ 30ರಷ್ಟು ಜನರು ದಿನಕ್ಕೆ ಕೇವಲ ಒಂದು ಬಕೆಟ್ಫುಲ್ ಕುಡಿಯುವ ನೀರನ್ನು ಪಡೆಯುತ್ತಿದ್ದರು, ಈಗ ಶೇಕಡಾ 90 ರಷ್ಟು ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿದೆ. ಎಷ್ಟೋ ಬಡವರು, ಮಹಿಳೆಯರು, ಮಕ್ಕಳು ಮತ್ತು ಹಿರಿಯರ ಜೀವನದಲ್ಲಿ ಆಹ್ಲಾದಕರ ಬದಲಾವಣೆಯನ್ನು ನಾವು ಊಹಿಸಬಹುದು. ಮತ್ತು ಇವು ಕೇವಲ ಅಂಕಿಅಂಶಗಳಲ್ಲ ಎಂದು ನಾನು ಹೇಳುತ್ತೇನೆ. ಪ್ರತಿ ಅಂಕಿಅಂಶಗಳೊಂದಿಗೆ ಅನೇಕ ಜೀವನಗಳು ಸಂಬಂಧ ಹೊಂದಿವೆ. ಈ ಅಂಕಿ-ಅಂಶಗಳ ಹಿಂದೆ ಅನೇಕ ಮಾನವ ಗಂಟೆಗಳು, ಮಾನವಶಕ್ತಿ, ದೃಢತೆ ಮತ್ತು ನಿಮ್ಮಂತಹ ಭರವಸೆಯ ಸ್ನೇಹಿತರ ಶ್ರಮವಿದೆ. ಈ ಬದಲಾವಣೆ ಮತ್ತು ಈ ಅನುಭವಗಳು ನಿಮ್ಮ ಸಂಪೂರ್ಣ ಜೀವನದ ಬಂಡವಾಳ ಎಂದು ನಾನು ನಂಬುತ್ತೇನೆ.

ಸ್ನೇಹಿತರೇ,

ದೇಶವು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಯಶಸ್ಸನ್ನು ಪಡೆಯುವ ಪ್ರಮುಖ ಕಾರಣಗಳಲ್ಲಿ ಒಮ್ಮುಖವು ಒಂದು. ಇದೀಗ ಕರ್ನಾಟಕದ ನಮ್ಮ ಅಧಿಕಾರಿ ಅವರು ಕೂಪಗಳಿಂದ ಹೇಗೆ ಹೊರಬಂದರು ಎಂಬುದನ್ನು ವಿವರಿಸಿದರು. ಎಲ್ಲಾ ಸಂಪನ್ಮೂಲಗಳು ಒಂದೇ, ಸರ್ಕಾರಿ ಯಂತ್ರ ಒಂದೇ, ಅಧಿಕಾರಿಗಳು ಒಂದೇ ಆದರೆ ಫಲಿತಾಂಶಗಳು ವಿಭಿನ್ನವಾಗಿವೆ. ಯಾವುದೇ ಜಿಲ್ಲೆಯನ್ನು ಒಂದು ಘಟಕವಾಗಿ ನೋಡಿದಾಗ ಮತ್ತು ಜಿಲ್ಲೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದಾಗ, ಅಧಿಕಾರಿಗಳು ತಮ್ಮ ಜವಾಬ್ದಾರಿಗಳ ಅಗಾಧತೆಯನ್ನು ಅನುಭವಿಸುತ್ತಾರೆ. ಅಧಿಕಾರಿಗಳು ತಮ್ಮ ಪಾತ್ರದ ಮಹತ್ವವನ್ನು ಅರಿತುಕೊಳ್ಳುತ್ತಾರೆ ಮತ್ತು ಜೀವನದಲ್ಲಿ ಒಂದು ಉದ್ದೇಶವನ್ನು ಅನುಭವಿಸುತ್ತಾರೆ. ಅಧಿಕಾರಿಗಳು ಮತ್ತು ಆಡಳಿತಕ್ಕೆ ಸಂಬಂಧಿಸಿದವರು ತಮ್ಮ ಜಿಲ್ಲೆಯ ಜನರ ಜೀವನದಲ್ಲಿ ಫಲಿತಾಂಶಗಳು ಮತ್ತು ಬದಲಾವಣೆಗಳನ್ನು ನೋಡಿದಾಗ ತೃಪ್ತಿಯನ್ನು ಪಡೆಯುತ್ತಾರೆ. ಮತ್ತು ಈ ತೃಪ್ತಿ ಕಲ್ಪನೆಗೆ ಮೀರಿದ್ದು, ಪದಗಳನ್ನು ಮೀರಿದ್ದಾಗಿದೆ. ಇದನ್ನು ನಾನೇ ನೋಡಿದ್ದೇನೆ. ಕೊರೊನಾ ಬರುವ ಮುನ್ನ ಯಾವುದೇ ರಾಜ್ಯಕ್ಕೆ ಹೋದಾಗ ಆಕಾಂಕ್ಷಿ ಜಿಲ್ಲೆಗಳ ಜನರು ಹಾಗೂ ಅಧಿಕಾರಿಗಳ ಜತೆ ಮುಕ್ತವಾಗಿ ಮಾತನಾಡಬೇಕೆಂಬ ನಿಯಮ ರೂಪಿಸಿದ್ದೆ. ಅವರೊಂದಿಗಿನ ನನ್ನ ಸಂವಾದದ ಸಮಯದಲ್ಲಿ, ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಕೆಲಸ ಮಾಡುವವರು ಸಂಪೂರ್ಣವಾಗಿ ವಿಭಿನ್ನವಾದ ತೃಪ್ತಿಯನ್ನು ಹೊಂದಿದ್ದಾರೆನ್ನುವುದನ್ನು ನಾನು ಕಂಡುಕೊಂಡೆ. ಸರ್ಕಾರದ ಪ್ರಯತ್ನವು ಶಾಶ್ವತ ಗುರಿಯಾದಾಗ, ಸರ್ಕಾರಿ ಯಂತ್ರವು ಶಾಶ್ವತ ಘಟಕವಾದಾಗ ಮತ್ತು ತಂಡದ ಮನೋಭಾವ ಮತ್ತು ತಂಡದ ಸಂಸ್ಕೃತಿ ಇದ್ದಾಗ, ಫಲಿತಾಂಶಗಳನ್ನು ನಾವು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ನೋಡುತ್ತೇವೆ. ಒಬ್ಬರನ್ನೊಬ್ಬರು ಬೆಂಬಲಿಸುವಾಗ, ಉತ್ತಮ ಅಭ್ಯಾಸಗಳನ್ನು ಪರಸ್ಪರ ಹಂಚಿಕೊಳ್ಳುವಾಗ, ಪರಸ್ಪರ ಕಲಿಯುವಾಗ ಮತ್ತು ಪರಸ್ಪರ ಕಲಿಸುವಾಗ ಬೆಳೆಯುವ ಕೆಲಸದ ಶೈಲಿಯು ಉತ್ತಮ ಆಡಳಿತದ ದೊಡ್ಡ ಆಸ್ತಿಯಾಗಿರುತ್ತದೆ.

ಸ್ನೇಹಿತರೇ,

ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಮಾಡಿದ ಕೆಲಸವು ಪ್ರಪಂಚದ ಪ್ರಮುಖ ವಿಶ್ವವಿದ್ಯಾಲಯಗಳಿಗೆ ಅಧ್ಯಯನದ ವಿಷಯವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ದೇಶದ ಪ್ರತಿಯೊಂದು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಜನ್ ಧನ್ ಖಾತೆಗಳಲ್ಲಿ 4 ರಿಂದ 5 ಪಟ್ಟು ಹೆಚ್ಚಳವಾಗಿದೆ. ಬಹುತೇಕ ಎಲ್ಲ ಕುಟುಂಬಗಳು ಶೌಚಾಲಯವನ್ನು ಹೊಂದಿದ್ದು, ಪ್ರತಿ ಗ್ರಾಮಕ್ಕೂ ವಿದ್ಯುತ್ ಸಂಪರ್ಕ ತಲುಪಿದೆ. ಬಡವರ ಮನೆಗಳಿಗೆ ವಿದ್ಯುತ್ ತಲುಪಿದೆಯಲ್ಲ, ಅದು ಜನರಿಗೆ ಶಕ್ತಿ ತುಂಬಿದೆ ಮತ್ತು ದೇಶದ ವ್ಯವಸ್ಥೆಯಲ್ಲಿ ಈ ಜನರ ನಂಬಿಕೆಯೂ ಬೆಳೆದಿದೆ.

ಸ್ನೇಹಿತರೇ,

ಈ ಪ್ರಯತ್ನಗಳಿಂದ ನಾವು ಕಲಿಯುವುದು ಬಹಳಷ್ಟಿದೆ. ಒಂದು ಜಿಲ್ಲೆ ಇನ್ನೊಂದು ಜಿಲ್ಲೆಯ ಯಶಸ್ಸಿನಿಂದ ಪಾಠ ಕಲಿಯಬೇಕು ಮತ್ತು ಇನ್ನೊಂದು ಜಿಲ್ಲೆಯ ಸವಾಲುಗಳನ್ನು ಮೌಲ್ಯಮಾಪನ ಮಾಡಬೇಕು. ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿ ಗರ್ಭಿಣಿಯರ ಮೊದಲ ತ್ರೈಮಾಸಿಕ-ನೋಂದಣಿ ನಾಲ್ಕು ವರ್ಷಗಳಲ್ಲಿ 37 ಪ್ರತಿಶತದಿಂದ 97 ಪ್ರತಿಶತಕ್ಕೆ ಹೇಗೆ ಹೆಚ್ಚಾಗುತ್ತದೆ? ಅರುಣಾಚಲದ ನಮಸೈ, ಹರಿಯಾಣದ ಮೇವಾತ್ ಮತ್ತು ತ್ರಿಪುರಾದ ಧಲೈನಲ್ಲಿ ಸಾಂಸ್ಥಿಕ ವಿತರಣೆಯು 40-45 ಪ್ರತಿಶತದಿಂದ 90 ಪ್ರತಿಶತಕ್ಕೆ ಹೇಗೆ ಹೆಚ್ಚಾಯಿತು? ಕರ್ನಾಟಕದ ರಾಯಚೂರಿನಲ್ಲಿ ನಿಯಮಿತವಾಗಿ ಹೆಚ್ಚುವರಿ ಪೌಷ್ಟಿಕಾಂಶವನ್ನು ಪಡೆಯುವ ಗರ್ಭಿಣಿಯರ ಸಂಖ್ಯೆ 70 ಪ್ರತಿಶತದಿಂದ 97 ಪ್ರತಿಶತಕ್ಕೆ ಹೇಗೆ ಹೆಚ್ಚಾಗಿದೆ? ಹಿಮಾಚಲ ಪ್ರದೇಶದ ಚಂಬಾದಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಾಮಾನ್ಯ ಸೇವಾ ಕೇಂದ್ರಗಳ ವ್ಯಾಪ್ತಿಯು 67 ಪ್ರತಿಶತದಿಂದ 97 ಪ್ರತಿಶತಕ್ಕೆ ಹೇಗೆ ಹೆಚ್ಚಾಗುತ್ತದೆ? ಅಥವಾ ಛತ್ತೀಸ್ಗಢದ ಸುಕ್ಮಾದಲ್ಲಿ ಶೇ.50ಕ್ಕಿಂತ ಕಡಿಮೆ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದ್ದು, ಈಗ ಶೇ.90ರಷ್ಟು ಲಸಿಕೆ ಹಾಕಲಾಗುತ್ತಿದೆ. ಈ ಎಲ್ಲಾ ಯಶೋಗಾಥೆಗಳಲ್ಲಿ ಇಡೀ ದೇಶದ ಆಡಳಿತಕ್ಕೆ ಕಲಿಯಲು ಹೊಸ ವಿಷಯಗಳಿವೆ, ಹೊಸ ಪಾಠಗಳೂ ಇವೆ.

ಸ್ನೇಹಿತರೇ,

ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ವಾಸಿಸುವ ಜನರು ಮುಂದೆ ಸಾಗಲು ಎಷ್ಟು ಹಂಬಲಿಸುತ್ತಾರೆ, ಎಷ್ಟು ಆಕಾಂಕ್ಷೆ ಇದೆ ಎನ್ನುವುದನ್ನು ನೀವು ನೋಡಿದ್ದೀರಿ. ಈ ಜಿಲ್ಲೆಗಳ ಜನರು ತಮ್ಮ ಜೀವನದ ಬಹುಕಾಲವನ್ನು ಅಭಾವದಲ್ಲಿ, ಅನೇಕ ಕಷ್ಟಗಳಲ್ಲಿ ಕಳೆದಿದ್ದಾರೆ. ಪ್ರತಿ ಸಣ್ಣ ವಿಷಯಕ್ಕೂ ಅವರು ಕಷ್ಟಪಡಬೇಕಾಗುತ್ತದೆ. ಅವರು ಎಷ್ಟು ಕತ್ತಲೆಯನ್ನು ತಮ್ಮ ಜೀವನದಲ್ಲಿ ನೋಡಿದ್ದಾರೆಂದರೆ, ಅವರು ಈ ಕತ್ತಲೆಯಿಂದ ಹೊರಬರಲು ಹಾತೊರೆಯುತ್ತಿದ್ದಾರೆ. ಅದಕ್ಕಾಗಿಯೇ ಆ ಜನರು ಗಂಡಾಂತರವನ್ನು ಎದುರಿಸಲು ಸಿದ್ಧರಾಗಿದ್ದಾರೆ ಮತ್ತು ಅವರಿಗೆ ಅವಕಾಶ ಸಿಕ್ಕಾಗಲೆಲ್ಲಾ ಅವರು ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಾರೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ವಾಸಿಸುವ ಜನರ ಶಕ್ತಿಯನ್ನು ನಾವು ಅರ್ಥಮಾಡಿಕೊಳ್ಳಬೇಕು ಮತ್ತು ಗುರುತಿಸಬೇಕು. ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿನ ಯೋಜನೆಗಳ ಮೇಲೆ ಇದು ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ನಾನು ನಂಬುತ್ತೇನೆ. ಈ ಭಾಗಗಳ ಜನರೂ ಮುಂದೆ ಬಂದು ನಿಮ್ಮೊಂದಿಗೆ ಕೆಲಸ ಮಾಡುತ್ತಾರೆ. ಅಭಿವೃದ್ಧಿಯ ಹಂಬಲವು ಒಟ್ಟಾಗಿ ಸಾಗಲು ದಾರಿಯಾಗುತ್ತದೆ. ಮತ್ತು ಜನರು ಮತ್ತು ಆಡಳಿತ ನಿರ್ಧರಿಸಿದಾಗ, ಯಾರಾದರೂ ಹೇಗೆ ಹಿಂದುಳಿದಿರಬಹುದು. ಆಗ ಮುಂದಕ್ಕೆ ಹೋಗುವುದೊಂದೇ ದಾರಿ. ಮತ್ತು ಇಂದು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಜನರು ಅದೇ ರೀತಿ ಮಾಡುತ್ತಿದ್ದಾರೆ.

ಸ್ನೇಹಿತರೇ,

ಕಳೆದ ವರ್ಷ ಅಕ್ಟೋಬರ್ನಲ್ಲಿ ನಾನು ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿ 20 ವರ್ಷಗಳನ್ನು ಪೂರೈಸಿದೆ. ಅದಕ್ಕೂ ಮೊದಲು, ನಾನು ದಶಕಗಳಿಂದ ದೇಶದ ವಿವಿಧ ಭಾಗಗಳಲ್ಲಿ ಆಡಳಿತದ ಕಾರ್ಯಶೈಲಿಯನ್ನು ಬಹಳ ಹತ್ತಿರದಿಂದ ನೋಡಿದ್ದೇನೆ ಮತ್ತು ಪರಿಶೀಲಿಸಿದ್ದೇನೆ. ನಿರ್ಧಾರ ಪ್ರಕ್ರಿಯೆ ಮತ್ತು ಅನುಷ್ಠಾನದಲ್ಲಿನ ಸಿಲೋಗಳು ಅತಿಯಾದ ನಷ್ಟಗಳಿಗೆ ಕಾರಣವಾಗುತ್ತವೆ ಎನ್ನುವುದು ನನ್ನ ಅನುಭವ. ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳು ಅನುಷ್ಠಾನದಲ್ಲಿ ಸಿಲೋಗಳನ್ನು ತೊಡೆದುಹಾಕಿದಾಗ ಸಂಪನ್ಮೂಲಗಳ ಅತ್ಯುತ್ತಮ ಬಳಕೆ ಆಗುವುದು ಎನ್ನುವುದನ್ನು ಸಾಬೀತುಪಡಿಸಿದೆ. ಸಿಲೋ ಪದ್ದತಿ ಕೊನೆಗೊಂಡಾಗ, ಒಂದು ಪ್ಲಸ್ ಒಂದು ಎರಡು ಆಗುವುದಿಲ್ಲ ಬದಲಾಗಿ ಹನ್ನೊಂದು ಆಗುತ್ತದೆ

ಈ ಸಾಮೂಹಿಕ ಶಕ್ತಿ ಇಂದು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಸ್ಪಷ್ಟವಾಗಿದೆ. ನಾವು ಉತ್ತಮ ಆಡಳಿತದ ಮೂಲ ತತ್ವಗಳನ್ನು ಅನುಸರಿಸಿದರೆ, ಕಡಿಮೆ ಸಂಪನ್ಮೂಲಗಳಿಂದಲೂ ದೊಡ್ಡ ಫಲಿತಾಂಶಗಳನ್ನು ಸಾಧಿಸಬಹುದು ಎಂಬುದನ್ನು ನಮ್ಮ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಸಾಬೀತುಪಡಿಸಿವೆ. ಮತ್ತು ಈ ಅಭಿಯಾನದಲ್ಲಿನ ವಿಧಾನವು ಸ್ವತಃ ಅಭೂತಪೂರ್ವವಾಗಿದೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ದೇಶದ ಮೊದಲ ವಿಧಾನವೆಂದರೆ ಈ ಜಿಲ್ಲೆಗಳ ಮೂಲಭೂತ ಸಮಸ್ಯೆಗಳನ್ನು ಗುರುತಿಸುವುದು. ಜನರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಕೇಳುವುದು. ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅನುಭವಗಳ ಆಧಾರದ ಮೇಲೆ ಕಾರ್ಯನಿರ್ವಹಣೆಯನ್ನು ನಿರಂತರವಾಗಿ ಸುಧಾರಿಸುವುದು ನಮ್ಮ ಎರಡನೆಯ ವಿಧಾನವಾಗಿದೆ. ನಾವು ಕೆಲಸದ ಸಂಸ್ಕೃತಿಯನ್ನು ಪ್ರಾರಂಭಿಸಿದ್ದೇವೆ, ಇದರಲ್ಲಿ ಅಳೆಯಬಹುದಾದ ಸೂಚಕಗಳ ಆಯ್ಕೆ ಇತ್ತು, ಇದರಲ್ಲಿ ಜಿಲ್ಲೆಯ ಪ್ರಸ್ತುತ ಸ್ಥಿತಿಯನ್ನು ರಾಜ್ಯ ಮತ್ತು ದೇಶದ ಅತ್ಯುತ್ತಮ ಸ್ಥಿತಿಯೊಂದಿಗೆ ಹೋಲಿಸಲಾಗುತ್ತದೆ, ಇದರಲ್ಲಿ ಪ್ರಗತಿಯ ನೈಜ-ಸಮಯದ ಮೇಲ್ವಿಚಾರಣೆ ಇತ್ತು. ಇತರ ಜಿಲ್ಲೆಗಳೊಂದಿಗೆ ಆರೋಗ್ಯಕರ ಸ್ಪರ್ಧೆ ಇತ್ತು ಮತ್ತು ಉತ್ತಮ ಅಭ್ಯಾಸಗಳನ್ನು ಪುನರಾವರ್ತಿಸಲು ಉತ್ಸಾಹ ಮತ್ತು ಪ್ರಯತ್ನಗಳು ಇದ್ದವು. ಈ ಅಭಿಯಾನದ ಸಮಯದಲ್ಲಿ ಮೂರನೇ ವಿಧಾನವೆಂದರೆ ಆಡಳಿತ ಸುಧಾರಣೆಗಳನ್ನು ಕೈಗೊಳ್ಳುವುದು, ಇದು ಜಿಲ್ಲೆಗಳಲ್ಲಿ ಪರಿಣಾಮಕಾರಿ ತಂಡವನ್ನು ನಿರ್ಮಿಸಲು ಸಹಾಯ ಮಾಡಿತು. ನೀತಿ ಆಯೋಗ ತನ್ನ ಪ್ರಸ್ತುತಿಯಲ್ಲಿ ಹೇಳಿದಂತೆ ಅಧಿಕಾರಿಗಳ ಸ್ಥಿರ ಅಧಿಕಾರಾವಧಿಯು ನೀತಿಗಳನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲು ಬಹಳಷ್ಟು ಸಹಾಯ ಮಾಡಿದೆ. ಇದಕ್ಕಾಗಿ ನಾನು ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ. ನೀವೆಲ್ಲರೂ ಈ ಅನುಭವಗಳನ್ನು ಖುದ್ದು ಅನುಭವಿಸಿದ್ದೀರಿ. ಉತ್ತಮ ಆಡಳಿತದ ಪರಿಣಾಮವನ್ನು ಜನರು ಅರಿತುಕೊಳ್ಳಲು ನಾನು ಈ ವಿಷಯಗಳನ್ನು ಪುನರುಚ್ಚರಿಸಿದೆ. ನಾವು ಮೂಲಭೂತ ಅಂಶಗಳಿಗೆ ಒತ್ತು ನೀಡುವ ಮಂತ್ರವನ್ನು ಅನುಸರಿಸಿದಾಗ, ಅದರ ಫಲಿತಾಂಶಗಳು ಸಹ ಲಭ್ಯವಿವೆ. ಮತ್ತು ಇಂದು ನಾನು ಇದಕ್ಕೆ ಇನ್ನೊಂದು ವಿಷಯವನ್ನು ಸೇರಿಸಲು ಬಯಸುತ್ತೇನೆ. ಕ್ಷೇತ್ರ ಭೇಟಿಗಳು, ತಪಾಸಣೆಗಳು ಮತ್ತು ರಾತ್ರಿ ನಿಲುಗಡೆಗಳಿಗಾಗಿ ವಿವರವಾದ ಮಾರ್ಗಸೂಚಿಗಳನ್ನು ಮಾಡಲು ನೀವು ಪ್ರಯತ್ನಗಳನ್ನು ಮಾಡಬೇಕು; ಒಂದು ಮಾದರಿಯನ್ನು ಅಭಿವೃದ್ಧಿಪಡಿಸಬೇಕು. ಇದು ನಿಮಗೆ ಎಷ್ಟು ಪ್ರಯೋಜನವನ್ನು ನೀಡುತ್ತದೆ ಎನ್ನುವುದನ್ನು ನೀವು ಅರ್ಥಮಾಡಿಕೊಳ್ಳುವಿರಿ.

|

ಸ್ನೇಹಿತರೇ,

ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಸಾಧಿಸಿದ ಯಶಸ್ಸಿನ ದೃಷ್ಟಿಯಿಂದ, ದೇಶವು ಈಗ ತನ್ನ ಗುರಿಗಳನ್ನು ಮತ್ತಷ್ಟು ವಿಸ್ತರಿಸಿದೆ. ಸ್ವಾತಂತ್ರ್ಯದ ಈ ಪುಣ್ಯದ ಅವಧಿಯಲ್ಲಿ, ದೇಶದ ಗುರಿಯು 100% ಸೇವೆಗಳು ಮತ್ತು ಸೌಲಭ್ಯಗಳ ಶುದ್ಧತ್ವವಾಗಿದೆ. ಅಂದರೆ, ನಾವು ಇಲ್ಲಿಯವರೆಗೆ ಸಾಧಿಸಿದ್ದಕ್ಕಿಂತ ಬಹಳ ದೂರ ಸಾಗಬೇಕಾಗಿದೆ. ಮತ್ತು ಇದನ್ನು ದೊಡ್ಡ ಪ್ರಮಾಣದಲ್ಲಿ ಮಾಡಬೇಕು. ನಮ್ಮ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ರಸ್ತೆಯನ್ನು ಹೇಗೆ ಖಚಿತಪಡಿಸಿಕೊಳ್ಳುವುದು, ಪ್ರತಿಯೊಬ್ಬ ಅರ್ಹ ವ್ಯಕ್ತಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ಹೇಗೆ ತಲುಪಿಸುವುದು, ಬ್ಯಾಂಕ್ ಖಾತೆಗಳನ್ನು ಹೇಗೆ ವ್ಯವಸ್ಥೆ ಮಾಡುವುದು, ಯಾವುದೇ ಬಡ ಕುಟುಂಬವು ಉಜ್ವಲ ಅನಿಲ ಸಂಪರ್ಕದಿಂದ ವಂಚಿತವಾಗಬಾರದು ಎಂದು ಪ್ರತಿ ಜಿಲ್ಲೆಗೆ ಕಾಲಮಿತಿಯ ಗುರಿ ಇರಬೇಕು. ಮತ್ತು ಪ್ರತಿಯೊಬ್ಬ ಅರ್ಹ ವ್ಯಕ್ತಿಯೂ ಸರ್ಕಾರದ ವಿಮೆ, ಪಿಂಚಣಿ ಮತ್ತು ಮನೆ ಯೋಜನೆಗಳ ಪ್ರಯೋಜನವನ್ನು ಪಡೆಯಬೇಕು. ಅದೇ ರೀತಿ ಮುಂದಿನ ಎರಡು ವರ್ಷಗಳಿಗೆ ಪ್ರತಿ ಜಿಲ್ಲೆ ತನ್ನದೇ ಆದ ದೂರದೃಷ್ಟಿ ಯೋಜನೆಯನ್ನು ಸಿದ್ಧಪಡಿಸಬೇಕು. ಮುಂದಿನ ಮೂರು ತಿಂಗಳಲ್ಲಿ ಪೂರ್ಣಗೊಳ್ಳಬಹುದಾದ ಮತ್ತು ಜನ ಸಾಮಾನ್ಯನ ಜೀವನ ಸೌಕರ್ಯವನ್ನು ಸುಧಾರಿಸುವಂತಹ ಯಾವುದೇ 10 ಕಾರ್ಯಗಳನ್ನು ನೀವು ನಿರ್ಧರಿಸಬಹುದು. ಅಂತೆಯೇ, ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದ ಯಾವುದೇ ಐದು ಕಾರ್ಯಗಳನ್ನು ನಿರ್ಧರಿಸಿ ಮತ್ತು ಅವುಗಳನ್ನು ಕಾರ್ಯಗತಗೊಳಿಸಿರಿ. ಇದು ಈ ಐತಿಹಾಸಿಕ ಅವಧಿಯಲ್ಲಿ ನಿಮ್ಮ, ನಿಮ್ಮ ಜಿಲ್ಲೆಯ ಮತ್ತು ನಿಮ್ಮ ಜಿಲ್ಲೆಯ ಜನರ ಐತಿಹಾಸಿಕ ಸಾಧನೆಗಳಾಗಬೇಕು. ದೇಶವು ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಮುನ್ನಡೆಸಲು ಪ್ರಯತ್ನಿಸುತ್ತಿರುವಂತೆಯೇ, ನೀವು ಜಿಲ್ಲೆಯ ಬ್ಲಾಕ್ ಮಟ್ಟದಲ್ಲಿ ನಿಮ್ಮ ಆದ್ಯತೆಗಳು ಮತ್ತು ಗುರಿಗಳನ್ನು ಹೊಂದಿಸಬಹುದು. ನೀವು ಜವಾಬ್ದಾರಿಯನ್ನು ಪಡೆದಿರುವ ಜಿಲ್ಲೆಯ ಅರ್ಹತೆಗಳನ್ನು ಸಹ ನೀವು ಗುರುತಿಸಬೇಕು ಮತ್ತು ಅವರೊಂದಿಗೆ ಸಂಪರ್ಕ ಸಾಧಿಸಬೇಕು. ಈ ಗುಣಗಳಲ್ಲಿ ಜಿಲ್ಲೆಯ ಸಾಮರ್ಥ್ಯ ಅಡಗಿದೆ. ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಎನ್ನುವುದು ಜಿಲ್ಲೆಯ ಅರ್ಹತೆಯ ಮೇಲೆ ನಿಂತಿರುವುದನ್ನು ನೀವು ನೋಡಿದ್ದೀರಿ. ನಿಮ್ಮ ಜಿಲ್ಲೆಗೆ ರಾಷ್ಟ್ರೀಯ ಮತ್ತು ಜಾಗತಿಕ ಗುರುತನ್ನು ಒದಗಿಸುವುದು ನಿಮ್ಮ ಧ್ಯೇಯವಾಗಿರಬೇಕು. ಅಂದರೆ, ನಿಮ್ಮ ಜಿಲ್ಲೆಗಳಿಗೂ 'ವೋಕಲ್ ಫಾರ್ ಲೋಕಲ್' ಎಂಬ ಮಂತ್ರವನ್ನು ಅನ್ವಯಿಸಿ. ನೀವು ಜಿಲ್ಲೆಯ ಸಾಂಪ್ರದಾಯಿಕ ಉತ್ಪನ್ನಗಳು ಮತ್ತು ಕೌಶಲ್ಯಗಳನ್ನು ಗುರುತಿಸಬೇಕು ಮತ್ತು ಮೌಲ್ಯ ಸರಪಳಿಗಳನ್ನು ಬಲಪಡಿಸಬೇಕು. ಡಿಜಿಟಲ್ ಇಂಡಿಯಾ ರೂಪದಲ್ಲಿ ದೇಶವು ಮೂಕ ಕ್ರಾಂತಿಗೆ ಸಾಕ್ಷಿಯಾಗುತ್ತಿದೆ. ಇದರಲ್ಲಿ ಯಾವುದೇ ಜಿಲ್ಲೆ ಹಿಂದೆ ಬೀಳಬಾರದು. ಡಿಜಿಟಲ್ ಮೂಲಸೌಕರ್ಯವು ನಮ್ಮ ದೇಶದ ಪ್ರತಿ ಹಳ್ಳಿಯನ್ನು ತಲುಪುವುದು ಮತ್ತು ಸೇವೆಗಳು ಮತ್ತು ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸಾಧನವಾಗುವುದು ಬಹಳ ಮುಖ್ಯ. ನೀತಿ ಆಯೋಗದ ವರದಿಯಲ್ಲಿ ನಿರೀಕ್ಷೆಗಿಂತ ನಿಧಾನವಾಗಿ ಪ್ರಗತಿ ಸಾಧಿಸಿರುವ ಜಿಲ್ಲೆಗಳ ಉಸ್ತುವಾರಿ DM ಗಳು ಮತ್ತು ಕೇಂದ್ರ ಅಧಿಕಾರಿಗಳು ವಿಶೇಷ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನಡುವೆ ನಿಯಮಿತ ಸಂವಹನ ನಡೆಯುವಂತೆ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಲು ನಾನು ನೀತಿ ಆಯೋಗಕ್ಕೆ ಹೇಳುತ್ತೇನೆ ಇದರಿಂದ ಪ್ರತಿ ಜಿಲ್ಲೆಗಳು ಪರಸ್ಪರ ಉತ್ತಮ ಅಭ್ಯಾಸಗಳನ್ನು ಜಾರಿಗೆ ತರಬಹುದು. ಕೇಂದ್ರದ ಎಲ್ಲಾ ಸಚಿವಾಲಯಗಳು ಸಹ ವಿವಿಧ ಜಿಲ್ಲೆಗಳಲ್ಲಿ ಬರುವ ಎಲ್ಲಾ ಸವಾಲುಗಳನ್ನು ದಾಖಲಿಸಬೇಕು. ಈ ನಿಟ್ಟಿನಲ್ಲಿ ʼಪ್ರಧಾನಮಂತ್ರಿ ಗತಿಶಕ್ತಿ ನ್ಯಾಷನಲ್ ಮಾಸ್ಟರ್ ಪ್ಲಾನ್ ʼ ಹೇಗೆ ಸಹಾಯ ಮಾಡುತ್ತದೆ ಎನ್ನುವುದನ್ನು ಅವರು ನೋಡಬೇಕು.

|

ಸ್ನೇಹಿತರೇ,

ಇಂದಿನ ಕಾರ್ಯಕ್ರಮದಲ್ಲಿ, ನಾನು ನಿಮ್ಮ ಮುಂದೆ ಇನ್ನೊಂದು ಸವಾಲನ್ನು ಇಡಲು ಬಯಸುತ್ತೇನೆ; ನಾನು ಹೊಸ ಗುರಿಯನ್ನು ನೀಡಲು ಬಯಸುತ್ತೇನೆ. ದೇಶದ 22 ರಾಜ್ಯಗಳ 142 ಜಿಲ್ಲೆಗಳಿಗೆ ಈ ಸವಾಲು ಎದುರಾಗಿದೆ. ಅಭಿವೃದ್ಧಿಯ ಓಟದಲ್ಲಿ ಈ ಜಿಲ್ಲೆಗಳು ಹಿಂದುಳಿದಿಲ್ಲ. ಇವು ಮಹತ್ವಾಕಾಂಕ್ಷೆಯ ಜಿಲ್ಲೆಗಳ ವರ್ಗದಲ್ಲಿಲ್ಲ. ಅವುಗಳು ತುಂಬಾ ಪ್ರಗತಿ ಸಾಧಿಸಿವೆ. ಆದರೆ ಹಲವು ಪ್ಯಾರಾಮೀಟರ್ಗಳಲ್ಲಿ (ನಿಯತಾಂಕ) ಮುಂದಿದ್ದರೂ ಒಂದೋ ಎರಡೋ ಪ್ಯಾರಾಮೀಟರ್ಗಳಲ್ಲಿ ಹಿಂದುಳಿದಿದ್ದಾರೆ. ಆದ್ದರಿಂದ, ಅಂತಹ ನಿಯತಾಂಕಗಳನ್ನು ಗುರುತಿಸಲು ನಾನು ಸಚಿವಾಲಯಗಳಿಗೆ ಹೇಳಿದ್ದೆ. ಕೆಲವರು ಹತ್ತು, ನಾಲ್ಕಾರು ಜಿಲ್ಲೆಗಳನ್ನು ಕಂಡುಕೊಂಡರು. ಉದಾಹರಣೆಗೆ, ಒಂದು ಜಿಲ್ಲೆ ಇದೆ, ಅಲ್ಲಿ ಎಲ್ಲವೂ ಉತ್ತಮವಾಗಿದೆ ಆದರೆ ಅಪೌಷ್ಟಿಕತೆಯ ಸಮಸ್ಯೆ ಇದೆ. ಅದೇ ರೀತಿ ಜಿಲ್ಲೆಯಲ್ಲಿ ಎಲ್ಲ ಸೂಚಕಗಳು ಸರಿಯಾಗಿದ್ದರೂ ಶಿಕ್ಷಣದಲ್ಲಿ ಹಿಂದುಳಿದಿದೆ. ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಅಂತಹ 142 ಜಿಲ್ಲೆಗಳ ಪಟ್ಟಿಯನ್ನು ಸಿದ್ಧಪಡಿಸಿವೆ. ಈಗ ನಾವು ಒಂದು ಅಥವಾ ಎರಡು ನಿಯತಾಂಕಗಳಲ್ಲಿ ಹಿಂದುಳಿದಿರುವ ಈ ವಿವಿಧ 142 ಜಿಲ್ಲೆಗಳಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಮಾಡಿದ ಅದೇ ಸಾಮೂಹಿಕ ವಿಧಾನದೊಂದಿಗೆ ಕೆಲಸ ಮಾಡಬೇಕಾಗಿದೆ. ಇದು ಎಲ್ಲಾ ಸರ್ಕಾರಗಳು, ಭಾರತ ಸರ್ಕಾರ, ರಾಜ್ಯ ಸರ್ಕಾರಗಳು, ಜಿಲ್ಲಾಡಳಿತ ಮತ್ತು ಸರ್ಕಾರಿ ಯಂತ್ರಕ್ಕೆ ಹೊಸ ಅವಕಾಶ ಮತ್ತು ಸವಾಲಾಗಿದೆ. ಈಗ ನಾವು ಒಟ್ಟಾಗಿ ಈ ಸವಾಲನ್ನು ಎದುರಿಸಬೇಕಾಗಿದೆ. ಮುಂದೆಯೂ ನನ್ನ ಎಲ್ಲ ಮುಖ್ಯಮಂತ್ರಿ ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ ಎನ್ನುವ ಸಂಪೂರ್ಣ ನಂಬಿಕೆ ನನಗಿದೆ.

ಸ್ನೇಹಿತರೇ,

ಸದ್ಯ ಅಲ್ಲಿ ಕೊರೊನಾ ವಾತಾವರಣವಿದೆ. ಎಲ್ಲಾ ಜಿಲ್ಲೆಗಳು ಕೊರೊನಾ ಎದುರಿಸಲು ತಯಾರಿ, ಅದರ ನಿರ್ವಹಣೆ ಮತ್ತು ಏಕಕಾಲದಲ್ಲಿ ಅಭಿವೃದ್ಧಿಯ ವೇಗವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ. ಈ ಜಿಲ್ಲೆಗಳಲ್ಲಿ ಭವಿಷ್ಯದ ಸವಾಲುಗಳನ್ನು ಪರಿಗಣಿಸಿ ಈಗಿನಿಂದಲೇ ಕೆಲಸ ಆರಂಭಿಸಬೇಕು.

ಸ್ನೇಹಿತರೇ,

ನಮ್ಮ ಋಷಿಮುನಿಗಳು ಹೇಳಿದ್ದಾರೆ – ''ಜಲ ಬಿಂದು ನಿಪಾತೇನ ಕ್ರಮಃ ಪೂರ್ಯತೇ ಘಟ:'' ಅಂದರೆ ಹೂಜಿಯು ನೀರಿನ ಪ್ರತಿ ಹನಿಯಿಂದ ತುಂಬಿರುತ್ತದೆ! ಆದ್ದರಿಂದ, ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ನಿಮ್ಮ ಪ್ರತಿಯೊಂದು ಪ್ರಯತ್ನವು ನಿಮ್ಮ ಜಿಲ್ಲೆಯನ್ನು ಅಭಿವೃದ್ಧಿಯ ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಇಲ್ಲಿ ಉಪಸ್ಥಿತರಿರುವ ನಾಗರಿಕ ಸೇವಾ ಸಹೋದ್ಯೋಗಿಗಳಿಗೆ ಇನ್ನೊಂದು ವಿಷಯವನ್ನು ನೆನಪಿಟ್ಟುಕೊಳ್ಳಲು ಹೇಳಬಯಸುತ್ತೇನೆ. ಈ ಸೇವೆಯಲ್ಲಿ ಸೇರಿದ ನಿಮ್ಮ ಮೊದಲ ದಿನವನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ದೇಶಕ್ಕಾಗಿ ಎಷ್ಟು ಮಾಡಲು ಬಯಸಿದ್ದೀರಿ, ಎಷ್ಟು ಉತ್ಸಾಹ ಮತ್ತು ಸೇವಾ ಮನೋಭಾವದಿಂದ ತುಂಬಿದ್ದೀರಿ. ಈಗ ಅದೇ ಉತ್ಸಾಹದಿಂದ ಮುನ್ನಡೆಯಬೇಕು. ಸ್ವಾತಂತ್ರ್ಯದ ಈ ಪುಣ್ಯ ಕಾಲದಲ್ಲಿ ಮಾಡಬೇಕಾದ್ದು ತುಂಬಾ ಇದೆ ಮತ್ತು ಗಳಿಸುವುದು ತುಂಬಾ ಇದೆ. ಪ್ರತಿಯೊಂದು ಮಹತ್ವಾಕಾಂಕ್ಷೆಯ ಜಿಲ್ಲೆಯ ಅಭಿವೃದ್ಧಿಯು ದೇಶದ ಕನಸುಗಳನ್ನು ನನಸಾಗಿಸುತ್ತದೆ. ಸ್ವಾತಂತ್ರ್ಯ ಬಂದು ನೂರು ವರ್ಷಗಳು ಪೂರೈಸಿದ ಸಂದರ್ಭದಲ್ಲಿ ನಾವು ಕಂಡ ನವಭಾರತದ ಕನಸು ನನಸಾಗುವುದು ಈ ಜಿಲ್ಲೆಗಳು ಮತ್ತು ಹಳ್ಳಿಗಳ ಮೂಲಕ. ನಿಮ್ಮ ಪ್ರಯತ್ನಗಳಲ್ಲಿ ನೀವು ಸರ್ವ ಪ್ರಯತ್ನವನ್ನು ಮಾಡುವಿರಿ ಎಂದು ನನಗೆ ಖಾತ್ರಿಯಿದೆ. ದೇಶವು ತನ್ನ ಕನಸುಗಳನ್ನು ನನಸಾಗಿಸಿದಾಗ, ಅದರ ಸುವರ್ಣ ಅಧ್ಯಾಯದಲ್ಲಿ ನಿಮ್ಮೆಲ್ಲ ಸ್ನೇಹಿತರ ಪ್ರಮುಖ ಪಾತ್ರವಿರುತ್ತದೆ. ಈ ನಂಬಿಕೆಯೊಂದಿಗೆ, ನಾನು ಎಲ್ಲಾ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ಅವರು ತಮ್ಮ ಜೀವನದಲ್ಲಿ ಮಾಡಿದ ಕಠಿಣ ಪರಿಶ್ರಮ ಮತ್ತು ಫಲಿತಾಂಶಗಳಿಗಾಗಿ ಎಲ್ಲಾ ಯುವ ಒಡನಾಡಿಗಳನ್ನು ಅಭಿನಂದಿಸುತ್ತೇನೆ. ಬಹಳ ಧನ್ಯವಾದಗಳು! ಜನವರಿ 26 ಬಹಳ ಹತ್ತಿರದಲ್ಲಿದೆ. ಅದಕ್ಕೂ ಒತ್ತಡವಿದ್ದು, ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಒತ್ತಡವಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ವಿರುದ್ಧದ ಹೋರಾಟದಲ್ಲಿ ನೀವು ಮುಂಚೂಣಿಯಲ್ಲಿದ್ದೀರಿ. ಮತ್ತು ಅಂತಹ ಪರಿಸ್ಥಿತಿಯಲ್ಲಿ, ಶನಿವಾರದಂದು ನನ್ನೊಂದಿಗೆ ಇರಲು ನಾನು ನಿಮಗೆ ತೊಂದರೆ ನೀಡುತ್ತಿದ್ದೇನೆ, ಆದರೆ ಈ ಕಾರ್ಯಕ್ರಮಕ್ಕೆ ಉತ್ಸಾಹದಿಂದ ನೀವೆಲ್ಲರೂ ಸೇರಿರುವುದು ನನಗೆ ಸಂತೋಷದ ವಿಷಯವಾಗಿದೆ. ನಿಮಗೆಲ್ಲರಿಗೂ ತುಂಬಾ ಧನ್ಯವಾದಗಳು! ನಾನು ನಿಮಗೆ ಶುಭ ಹಾರೈಸುತ್ತೇನೆ!

  • krishangopal sharma Bjp December 18, 2024

    नमो नमो 🙏 जय भाजपा 🙏🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
  • krishangopal sharma Bjp December 18, 2024

    नमो नमो 🙏 जय भाजपा 🙏🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
  • krishangopal sharma Bjp December 18, 2024

    नमो नमो 🙏 जय भाजपा 🙏🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
  • Reena chaurasia August 31, 2024

    bjp
  • MLA Devyani Pharande February 17, 2024

    जय श्रीराम
  • Mahendra singh Solanki Loksabha Sansad Dewas Shajapur mp November 07, 2023

    नमो नमो नमो नमो नमो
  • Laxman singh Rana August 09, 2022

    namo namo 🇮🇳🙏🌷
  • Laxman singh Rana August 09, 2022

    namo namo 🇮🇳🙏
  • R N Singh BJP June 15, 2022

    jai hind
  • Pradeep Kumar Gupta April 13, 2022

    namo namo
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Indian economy 'resilient' despite 'fragile' global growth outlook: RBI Bulletin

Media Coverage

Indian economy 'resilient' despite 'fragile' global growth outlook: RBI Bulletin
NM on the go

Nm on the go

Always be the first to hear from the PM. Get the App Now!
...
The world and the enemies of the country have seen what happens when ‘Sindoor’ turns into ‘Barood’: PM Modi in Bikaner, Rajasthan
May 22, 2025
QuoteIn the last 11 years work has been done at an unprecedented pace for building modern infrastructure: PM
QuoteThe country has named the railway stations being modernised as Amrit Bharat stations, Today, more than 100 of these Amrit Bharat stations are ready: PM
QuoteWe are completing irrigation projects and linking rivers at the same time: PM
QuoteOur Government gave a free hand to the three Armed Forces, together the three Forces created such a ‘Chakravyuh’ that Pakistan was forced to kneel down: PM
QuoteThe world and the enemies of the country have seen what happens when ‘Sindoor’ turns into ‘Barood’: PM
QuoteOperation Sindoor has determined three principles to deal with terrorism: PM
QuoteNow India has made it clear, Pakistan will have to pay a heavy price for every terrorist attack, And this price will be paid by Pakistan's army, Pakistan's economy : PM
QuotePakistan will now have to pay a heavy price for playing with the lives of Indians: PM

भारत माता की जय!

भारत माता की जय!

भारत माता की जय!

थाने सगलां ने राम-राम!

राजस्थान के राज्यपाल हरिभाऊ बागड़े जी, यहां के लोकप्रिय मुख्यमंत्री श्रीमान भजन लाल जी, पूर्व मुख्यमंत्री बहन वसुंधरा राजे जी, केंद्रीय कैबिनेट के मेरे साथी अश्विनी वैष्णव जी, अर्जुन राम मेघवाल जी, राजस्थान की उप-मुख्यमंत्री दीया कुमारी जी, प्रेम चंद जी, राजस्थान सरकार के अन्य मंत्रीगण, संसद में मेरे साथी मदन राठौर जी, अन्य सांसद और विधायकगण, और मेरे प्यारे भाइयों और बहनों।

आप सभी यहां इतनी विशाल संख्या में आए हैं, और इतनी भयंकर गर्मी के बीच। और आज इस कार्यक्रम से, देश के 18 राज्यों और केंद्र शासित प्रदेशों से भी लाखों लोग ऑनलाइन आज यहां हमारे साथ जुड़े हैं। अनेक राज्यों के राज्यपाल, मुख्यमंत्री, लेफ्टिनेंट गवर्नर, अन्य जनप्रतिनिधि आज हमारे साथ हैं। मैं देशभर से जुड़े सभी महानुभावों का, जनता-जनार्दन का, अभिनंदन करता हूं।

|

भाइयों और बहनों,

मैं यहां पर करणी माता का आशीर्वाद लेकर आपके बीच आया हूं। करणी माता के आशीर्वाद से विकसित भारत बनाने का हमारा संकल्प और मज़बूत हो रहा है। थोड़ी देर पहले, विकास से जुड़ी 26 हजार करोड़ रुपए की परियोजनाओं का यहां शिलान्यास और लोकार्पण हुआ है। मैं इन परियोजनाओं के लिए देशवासियों को, राजस्थान के मेरे भाई-बहनों को बहुत-बहुत बधाई देता हूं।

साथियों,

विकसित भारत बनाने के लिए आज देश में आधुनिक इंफ्रास्ट्रक्चर बनाने का बहुत बड़ा महायज्ञ चल रहा है। हमारे देश की सड़कें आधुनिक हों, हमारे देश के एयरपोर्ट आधुनिक हों, हमारे यहां रेल और रेलवे स्टेशन आधुनिक हों, इसके लिए पिछले 11 साल में अभूतपूर्व गति से काम किया गया है। आप कल्पना कर सकते हैं, इंफ्रास्ट्रक्चर के इन कामों पर देश पहले जितना पैसा खर्च करता था, आज उससे 6 गुना ज्यादा पैसा खर्च कर रहा है, 6 गुना ज्यादा। आज भारत में हो रहे इन विकास कार्यों को देखकर दुनिया भी हैरान है। आप उत्तर में जाएंगे, तो चिनाब ब्रिज जैसा निर्माण देखकर लोग हैरान हैं। पूर्व की तरफ जाएंगे, तो अरुणाचल की सेला टनल, असम का बोगीबिल ब्रिज आपका स्वागत करते हैं। पश्चिम भारत में आएंगे, तो मुंबई में समंदर पर बना अटल सेतु नज़र आएगा। सुदूर दक्षिण में देखेंगे, तो पंबन ब्रिज मिलेगा, जो अपनी तरह का, देश का पहला ब्रिज है।

साथियों,

आज भारत अपनी ट्रेनों के नेटवर्क को भी आधुनिक कर रहा है। ये वंदे भारत ट्रेनें, अमृत भारत ट्रेनें, नमो भारत ट्रेनें, ये देश की नई गति और नई प्रगति को दर्शाती है। अभी देश में करीब 70 रूट्स पर वंदेभारत ट्रेनें चल रही हैं। इससे दूर-सुदूर के इलाकों में भी आधुनिक रेल पहुंची है। बीते 11 साल में, सैकड़ों रोड ओवर ब्रिज और रोड अंडर ब्रिज का निर्माण किया गया है। चौंतीस हज़ार किलोमीटर से ज्यादा के नए रेल ट्रैक बिछाए गए हैं। अब ब्रॉड गेज लाइनों पर मानव रहित क्रॉसिंग्स, वो बात इतिहास बन चुकी है, खत्म हो चुकी है। हम मालगाड़ियों के लिए अलग से स्पेशल पटरियां, Dedicated freight corridor का काम भी तेजी से पूरा कर रहे हैं। देश के पहले बुलेट ट्रेन प्रोजेक्ट पर काम चल रहा है। और इन सबके साथ ही, हम एक साथ देश के करीब 1300 से अधिक रेलवे स्टेशनों को भी आधुनिक बना रहे हैं।

साथियों,

आधुनिक हो रहे इन रेलवे स्टेशनों को देश ने अमृत भारत स्टेशन का नाम दिया है। आज इनमें से 100 से अधिक अमृत भारत स्टेशन बनकर के तैयार हो गए हैं। सोशल मीडिया पर भी लोग देख रहे हैं कि इन रेलवे स्टेशनों का पहले क्या हाल था, और अब कैसे इनकी तस्वीर बदल गई है।

|

साथियों,

विकास भी, विरासत भी, इस मंत्र का इन अमृत भारत रेलवे स्टेशनों पर, उसका नज़ारा साफ-साफ दिखाई देता है। ये स्थानीय कला और संस्कृति के भी नए प्रतीक हैं। जैसे राजस्थान के मांडलगढ़ रेलवे स्टेशन पर महान राजस्थानी कला-संस्कृति के दर्शन होंगे, बिहार के थावे स्टेशन पर मां थावेवाली के पावन मंदिर और मधुबनी चित्रकला को दर्शाया गया है। मध्य प्रदेश के ओरछा रेलवे स्टेशन पर आपको भगवान राम की आभा का एहसास होगा। श्रीरंगम स्टेशन का डिजाइन, भगवान श्रीरंगनाथ स्वामी जी के मंदिर से प्रेरित है। गुजरात का डाकोर स्टेशन, रणछोड़राय जी से प्रेरित है। तिरुवण्णामलै स्टेशन, द्राविड़ वास्तुकला के अनुसार डिजाइन किया गया है। बेगमपेट स्टेशन पर आपको काकतीय साम्राज्य के समय का आर्किटेक्चर देखने को मिलेगा। यानि हर अमृत स्टेशन पर आपको भारत की हज़ारों साल पुरानी विरासत के दर्शन भी होंगे। ये स्टेशन, हर राज्य में टूरिज्म को भी बढ़ावा देने के माध्यम बनेंगे, नौजवानों को रोजगार के नए मौके देंगे। और मैं उन-उन शहर के नागरिकों को, रेलवे में यात्रा करने वाले पैसेंजर से प्रार्थना करूंगा, ये सारी संपत्ति के मालिक आप हैं, कभी भी वहां गंदगी ना हो, इस संपत्ति का नुकसान ना हो, क्योंकि आप उसके मालिक हैं।

साथियों,

इंफ्रास्ट्रक्चर बनाने के लिए जो पैसा सरकार खर्च करती है, वो रोजगार भी बनाता है, व्यापार-कारोबार भी बढ़ाता है। जो हज़ारों करोड़ रुपए सरकार लगा रही है, ये पैसा मज़दूर की जेब में जा रहा है। ये दुकानदार को मिल रहा है, दुकान और फैक्ट्री में काम करने वाले लोगों को मिल रहा है। रेत-बजरी-सीमेंट, ये सारी चीजें ढोने वाले ट्रक-टैंपो चलाने वालों को भी इससे फायदा होता है। और जब ये इंफ्रास्ट्रक्चर बनकर तैयार हो जाता है, तो फिर अनेक गुना और फायदे होते हैं। किसान की उपज कम कीमत में बाज़ार तक पहुंचती है, वेस्टेज कम होती है। जहां सड़कें अच्छी होती हैं, नई ट्रेनें पहुंचती हैं, वहां नए उद्योग लगते हैं, पर्यटन को बहुत बढ़ावा मिलता है, यानि इंफ्रास्ट्रक्चर पर लगने वाले पैसे से हर परिवार का, खासतौर पर हमारे नौजवानों का सबसे अधिक फायदा होता है।

साथियों,

इंफ्रास्ट्रक्चर पर जो काम हो रहा है, उसका हमारे राजस्थान को भी बड़ा लाभ मिल रहा है। आज राजस्थान के गांव-गांव में अच्छी सड़कें बन रही हैं। बॉर्डर के इलाकों में भी शानदार सड़कें बन रही हैं। इसके लिए बीते 11 साल में अकेले राजस्थान में करीब-करीब 70 हज़ार करोड़ रुपए खर्च किए गए हैं। राजस्थान में रेलवे के विकास के लिए भी केंद्र सरकार इस साल करीब 10 हज़ार करोड़ रुपए खर्च करने जा रही है। ये 2014 से पहले की तुलना में 15 गुना अधिक है। अभी थोड़ी देर पहले ही, यहां से मुंबई के लिए एक नई ट्रेन को हरी झंडी दिखाई गई है। आज ही कई इलाकों में स्वास्थ्य, जल और बिजली से जुड़ी योजनाओं का शिलान्यास और लोकार्पण हुआ है। इन सारे प्रयासों का लक्ष्य है, हमारे राजस्थान के शहर हो या गांव, तेजी से उन्नति की ओर बढ़ सकें। राजस्थान के युवाओं को उनके शहर में ही अच्छे अवसर मिल सकें।

|

साथियों,

राजस्थान के औद्योगिक विकास के लिए भी डबल इंजन सरकार तेजी से काम कर रही है। अलग-अलग सेक्टर्स के लिए यहां भजनलाल जी की सरकार ने नई औद्योगिक नीतियां जारी की हैं। बीकानेर को भी इन नई नीतियों का लाभ मिलेगा, और आप तो जानते हैं, जब बीकानेर की बात आती है, तो बीकानेरी भुजिया का स्वाद, और बीकानेरी रसगुल्लों की मिठास, विश्वभर में अपनी पहचान बनाएगी भी और बढ़ाएगी भी। राजस्थान की रिफाइनरी का काम भी अंतिम चरण में है। इससे राजस्थान पेट्रोलियम आधारित उद्योगों का प्रमुख हब बनेगा। अमृतसर से जामनगर तक जो 6-लेन का इकोनॉमिक कॉरिडोर बन रहा है, वो राजस्थान में श्रीगंगानगर, हनुमानगढ़, बीकानेर, जोधपुर, बाड़मेर और जालौर से गुजर रहा है। दिल्ली-मुबंई एक्सप्रेसवे का काम भी राजस्थान में लगभग पूरा हो गया है। कनेक्टिविटी का ये अभियान, राजस्थान में औद्योगिक विकास को नई ऊंचाई पर ले जाएगा।

साथियों,

राजस्थान में पीएम सूर्य घर मुफ्त बिजली योजना भी तेजी से आगे बढ़ रही है। इस योजना से राजस्थान के 40 हजार से ज्यादा लोग जुड़ चुके हैं। इससे लोगों का बिजली बिल जीरो हुआ है, और लोगों को सोलर बिजली पैदा करके कमाई का नया रास्ता भी मिला है। आज यहां बिजली से जुड़े कई प्रोजेक्ट्स का शिलान्यास और लोकार्पण हुआ है। इनसे भी राजस्थान को और ज्यादा बिजली मिलेगी। बिजली का बढ़ता उत्पादन भी राजस्थान में औद्योगिक विकास को नई गति दे रहा है।

साथियों,

राजस्थान की ये भूमि, रेत के मैदान में हरियाली लाने वाले महाराजा गंगा सिंह जी की भूमि है। हमारे लिए पानी का क्या महत्व है, ये इस क्षेत्र से बेहतर भला कौन जानता है। हमारे बीकानेर, श्रीगंगानगर, हनुमानगढ़, पश्चिम राजस्थान के ऐसे अनेक क्षेत्रों के विकास में पानी का बहुत बड़ा महत्व है। इसलिए, एक तरफ हम सिंचाई परियोजनाओं को पूरा कर रहे हैं और साथ ही, नदियों को जोड़ रहे हैं। पार्वती-कालीसिंध-चंबल लिंक परियोजना से राजस्थान के अनेक जिलों को लाभ होगा, यहां की धरती, यहां के किसानों को फायदा होगा।

साथियों,

राजस्थान की ये वीर धरा हमें सिखाती है, कि देश और देशवासियों से बड़ा और कुछ नहीं। 22 अप्रैल को आतंकवादियों ने, धर्म पूछकर हमारी बहनों की मांग का सिंदूर उजाड़ दिया था। वो गोलियां पहलगाम में चली थीं, लेकिन उन गोलियों से 140 करोड़ देशवासियों का सीना छलनी हुआ था। इसके बाद हर देशवासी ने एकजुट होकर संकल्प लिया था, कि आतंकवादियों को मिट्टी में मिला देंगे, उन्हें कल्पना से भी बड़ी सजा देंगे। आज आपके आशीर्वाद से, देश की सेना के शौर्य से, हम सब उस प्रण पर खरे उतरे हैं, हमारी सरकार ने तीनों सेनाओं को खुली छूट दे दी थी, और तीनों सेनाओं ने मिलकर ऐसा चक्रव्यूह रचा कि पाकिस्तान को घुटने टेकने के लिए मजबूर कर दिया।

|

साथियों,

22 तारीख के हमले के जवाब में हमने 22 मिनट में आतंकियों के 9 सबसे बड़े ठिकाने तबाह कर दिए। दुनिया ने, और देश के दुश्मनों ने भी देख लिया कि जब सिंदूर, जब सिंदूर बारूद बन जाता है, तो नतीजा क्या होता है।

वैसे साथियों,

ये संयोग ही है, 5 साल पहले जब बालाकोट में देश ने एयर स्ट्राइक की थी, उसके बाद, मेरी पहली जनसभा राजस्थान में ही सीमा पर हुई थी। वीरभूमि का, वीरभूमि का ही ये तप है कि ऐसा संयोग बन जाता है, अब इस बार जब ऑपरेशन सिंदूर हुआ, तो उसके बाद मेरी पहली जनसभा फिर यहां वीरभूमि, राजस्थान की सीमा पर, बीकानेर में आप सभी के बीच हो रही है।

साथियों,

चुरू में मैंने कहा था, एयर स्ट्राइक के बाद मैं आया था, तब मैंने कहा था - 'सौगंध मुझे इस मिट्टी की, मैं देश नहीं मिटने दूंगा, मैं देश नहीं झुकने दूंगा’। आज मैं राजस्थान की धरती से देशवासियों से बड़ी नम्रता के साथ कहना चाहता हूं, मैं देश के कोने-कोने में जो तिरंगा यात्राओं का हूजूम चल रहा है, मैं देशवासियों से कहता हूं – जो, जो सिंदूर मिटाने निकले थे, जो सिंदूर मिटाने निकले थे, उन्हें मिट्टी में मिलाया है। जो हिंदुस्तान का लहू बहाते थे, जो हिंदुस्तान का लहू बहाते थे, आज कतरे-कतरे का हिसाब चुकाया है। जो सोचते थे, जो सोचते थे, भारत चुप रहेगा, आज वो घरों में दुबके पड़े हैं, जो अपने हथियारों पर घमंड करते थे, जो अपने हथियारों पर घमंड करते थे, आज वो मलबे के ढेर में दबे हुए हैं।

मेरे प्यारे देशवासियों,

ये शोध-प्रतिशोध का खेल नहीं, ये शोध-प्रतिशोध का खेल नहीं, ये न्याय का नया स्वरूप है, ये न्याय का नया स्वरूप है, ये ऑपरेशन सिंदूर है। ये सिर्फ आक्रोश नहीं है, ये सिर्फ आक्रोश नहीं है, ये समर्थ भारत का रौद्र रूप है। ये भारत का नया स्वरूप है। पहले, पहले घर में घुसकर किया था वार, पहले घर में घुसकर किया था वार, अब सीधा सीने पर किया प्रहार है। आतंक का फन कुचलने की, आतंक का फन कुचलने की, यही नीति है, यही रीति है, यही भारत है, नया भारत है। बोलो-

भारत माता की जय।

भारत माता की जय।

भारत माता की जय।

|

साथियों,

ऑपरेशन सिंदूर ने आतंकवाद से निपटने के तीन सूत्र तय कर दिए हैं। पहला- भारत पर आतंकी हमला हुआ, तो करारा जवाब मिलेगा। समय हमारी सेनाएं तय करेंगी, तरीका भी हमारी सेनाएं तय करेंगी, और शर्तें भी हमारी होंगी। दूसरा- एटम बम की गीदड़ भभकियों से भारत डरने वाला नहीं है। और तीसरा- हम आतंक के आकाओं और आतंक की सरपरस्त सरकार को अलग-अलग नहीं देखेंगे, उन्हें अलग-अलग नहीं देखेंगे, उन्हें एक ही मानेंगे। पाकिस्तान का ये स्टेट और नॉन-स्टेट एक्टर वाला खेल अब नहीं चलेगा। आपने देखा होगा, पूरी दुनिया में पाकिस्तान की पोल खोलने के लिए हमारे देश के सात अलग-अलग प्रतिनिधि मंडल पूरे विश्वभर में पहुंच रहे हैं। और इसमें देश के सभी राजनीतिक दलों के लोग हैं, विदेश नीति के जानकार हैं, गणमान्य नागरिक हैं, अब पाकिस्तान का असली चेहरा पूरी दुनिया को दिखाया जाएगा।

साथियों,

पाकिस्तान, भारत से कभी सीधी लड़ाई जीत ही नहीं सकता। जब भी सीधी लड़ाई होती है, तो बार-बार पाकिस्तान को मुंह की खानी पड़ती है। इसलिए, पाकिस्तान ने आतंकवाद को भारत के खिलाफ लड़ाई का हथियार बनाया है। आजादी के बाद, पिछले कई दशकों से यही चला आ रहा था। पाकिस्तान आतंक फैलाता था, निर्दोष लोगों की हत्याएं करता था, भारत में डर का माहौल बनाता था, लेकिन पाकिस्तान एक बात भूल गया, अब मां भारती का सेवक मोदी यहां सीना तानकर खड़ा है। मोदी का दिमाग ठंडा है, ठंडा रहता है, लेकिन मोदी का लहू गर्म होता है, और अब तो मोदी की नसों में लहू नहीं, गर्म सिंदूर बह रहा है। अब भारत ने दो टूक साफ कर दिया है, हर आतंकी हमले की पाकिस्तान को भारी कीमत चुकानी पड़ेगी। और ये कीमत, पाकिस्तान की सेना चुकाएगी, पाकिस्तान की अर्थव्य़वस्था चुकाएगी।

साथियों,

जब मैं दिल्ली से यहां आया तो बीकानेर के नाल एयरपोर्ट पर उतरा। पाकिस्तान ने इस एयरबेस को भी निशाना बनाने की कोशिश की थी। लेकिन वो इस एयरबेस को रत्तीभर भी नुकसान नहीं पहुंचा पाया। और वहीं यहां से कुछ ही दूर सीमापार पाकिस्तान का रहीमयार खान एयरबेस है, पता नहीं आगे कब खुलेगा, ICU में पड़ा है। भारत की सेना के अचूक प्रहार ने, इस एयरबेस को तहस-नहस कर दिया है।

|

साथियों,

पाकिस्तान के साथ ना ट्रेड होगा, ना टॉक, अगर बात होगी तो सिर्फ पाकिस्तान के कब्जे वाले कश्मीर की, PoK की, और अगर पाकिस्तान ने आतंकियों को एक्सपोर्ट करना जारी रखा, तो उसको पाई-पाई के लिए मोहताज होना होगा। पाकिस्तान को भारत के हक का पानी नहीं मिलेगा, भारतीयों के खून से खेलना, पाकिस्तान को अब महंगा पड़ेगा। ये भारत का संकल्प है, और दुनिया की कोई ताकत हमें इस संकल्प से डिगा नहीं सकती है।

भाइयों और बहनों,

विकसित भारत के निर्माण के लिए सुरक्षा और समृद्धि, दोनों ज़रूरी है। ये तभी संभव है, जब भारत का कोना-कोना मजबूत होगा। आज का ये कार्यक्रम, भारत के संतुलित विकास का, भारत के तेज विकास का उत्तम उदाहरण है। मैं एक बार फिर इस वीर धरा से सभी देशवासियों को बधाई देता हूं। मेरे साथ बोलिए, दोनों मुट्ठी बंद करके, पूरी ताकत से बोलिए-

भारत माता की जय।

भारत माता की जय।

भारत माता की जय।

वंदे मातरम। वंदे मातरम।

वंदे मातरम। वंदे मातरम।

वंदे मातरम। वंदे मातरम।

वंदे मातरम। वंदे मातरम।

वंदे मातरम। वंदे मातरम।

वंदे मातरम। वंदे मातरम।