5 ನೇ ಮೇ 2017 ರಂದು, ದಕ್ಷಿಣ ಏಷ್ಯಾದ ಸಹಕಾರವು ಬಲವಾದ ಪ್ರಚೋದನೆಯನ್ನು ಪಡೆದ ದಿನ , ದಕ್ಷಿಣ ಏಷ್ಯಾ ಉಪಗ್ರಹವನ್ನು ಯಶಸ್ವಿಯಾಗಿ ಪ್ರಾರಂಭಿಸಿದ ದಿನ, ಎರಡು ವರ್ಷಗಳ ಹಿಂದೆ ಭಾರತ ಮಾಡಿದ ಬದ್ಧತೆಯನ್ನು ಪೂರೈಸುವ ದಿನ.

ದಕ್ಷಿಣ ಏಷ್ಯಾ ಉಪಗ್ರಹದೊಂದಿಗೆ, ದಕ್ಷಿಣ ಏಷ್ಯಾದ ರಾಷ್ಟ್ರಗಳು ತಮ್ಮ ಸಹಕಾರವನ್ನು ಬ್ಯಾಹ್ಯಾಕಾಶಕ್ಕೆ ವಿಸ್ತರಿಸಿದೆ!

|

ಇತಿಹಾಸದ ಸೃಷ್ಟಿಗೆ ಸಾಕ್ಷಿಯಾಗಲು, ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾ ನಾಯಕರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ದಕ್ಷಿಣ ಏಷ್ಯಾ ಉಪಗ್ರಹವನ್ನು ಸಾಧಿಸುವ ಸಾಮರ್ಥ್ಯದ ಸಂಪೂರ್ಣ ಚಿತ್ರವನ್ನು ನೀಡಿದರು.

|

ಉಪಗ್ರಹವು ಉತ್ತಮ ಆಡಳಿತ, ಪರಿಣಾಮಕಾರಿ ಸಂವಹನ, ಉತ್ತಮ ಬ್ಯಾಂಕಿಂಗ್ ಮತ್ತು ದೂರದ ಪ್ರದೇಶಗಳಲ್ಲಿ ಶಿಕ್ಷಣ, ನಿಖರವಾದ ಹವಾಮಾನ ಮುನ್ಸೂಚನೆ ಮತ್ತು ಟೆಲಿ-ಮೆಡಿಸಿನ್ ಮೂಲಕ ಜನರನ್ನು ಸಂಪರ್ಕಿಸುವ ಮೂಲಕ ಉತ್ತಮ ಚಿಕಿತ್ಸೆಯನ್ನು ಖಾತರಿಪಡಿಸುತ್ತದೆ ಎಂದು ಅವರು ಹೇಳಿದರು.

"ನಾವು  ಒಟ್ಟಿಗೆ ಸೇರ್ಪಡೆಗೊಂಡು ಜ್ಞಾನ, ತಂತ್ರಜ್ಞಾನ ಮತ್ತು ಬೆಳವಣಿಗೆಯ ಫಲವನ್ನು ಹಂಚಿಕೊಂಡಾಗ, ನಮ್ಮ ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ನಾವು ವೇಗಗೊಳಿಸಬಹುದು" ಎಂದು ಮೋದಿ ಸರಿಯಾಗಿ ಹೇಳಿದರು .

  • Vishal Tiwari April 27, 2025

    जय श्री राम जय श्री राम
  • ram Sagar pandey April 27, 2025

    🌹🌹🙏🙏🌹🌹🌹🙏🏻🌹जय श्रीराम🙏💐🌹ॐनमः शिवाय 🙏🌹🙏जय कामतानाथ की 🙏🌹🙏जय माँ विन्ध्यवासिनी👏🌹💐जय श्रीकृष्णा राधे राधे 🌹🙏🏻🌹🌹🌹🙏🙏🌹🌹🌹🙏🏻🌹जय श्रीराम🙏💐🌹🌹🌹🙏🙏🌹🌹जय श्रीराम 🙏💐🌹
  • PRANAB SENGUPTA April 27, 2025

    जिस प्रकार कश्मीर में पाकिस्तानी मुस्लिम आतंकवादी सक्रिय हैं, उसी प्रकार पश्चिम बंगाल में बांग्लादेशी और रोहिंग्या आतंकवादी सक्रिय हैं, जो ममता बनर्जी की मदद से विभिन्न बहानों से आंदोलन के नाम पर हिंदुओं की हत्या करने पर आमादा हैं। कश्मीर में सेना हिंदुओं की रक्षा और पाकिस्तानी आतंकवादियों को नष्ट करने के लिए छापेमारी कर रही है। और पश्चिम बंगाल में ?❓क्या पश्चिम बंगाल के हिन्दू बाढ़ के पानी में बह गए हैं? क्या उनकी सुरक्षा के लिए कोई केन्द्रीय सरकार या सेना नहीं है ?❓ Just as Pakistani Muslim militants are active in Kashmir, Bangladeshi and Rohingya militants are active in West Bengal, who are selectively killing Hindus in the name of movement under various pretexts and are addicted to annihilating Hindus with the help of Mamata Banerjee. In Kashmir, the army is entering homes to protect Hindus and destroying Pakistani militants. And in West Bengal ? Have the Hindus of West Bengal been swept away by the floodwaters ? Is there no central government or army to protect them ?
  • SANSKRITI SHARMA April 27, 2025

    वाहे गुरु जी दा खालसा वाहेगुरू जी दी फतह।
  • Jitendra Kumar April 27, 2025

    ❤️🇮🇳🙏
  • rekha tiwari sagar 05 m p April 26, 2025

    जय श्री राम
  • Gaurav munday April 26, 2025

    💜🌝🧡🤠
  • Rajan Garg April 26, 2025

    om 72
  • Rajan Garg April 26, 2025

    om 71
  • ram Sagar pandey April 26, 2025

    🌹🙏🏻🌹जय श्रीराम🙏💐🌹🌹🌹🙏🙏🌹🌹जय श्रीकृष्णा राधे राधे 🌹🙏🏻🌹ॐनमः शिवाय 🙏🌹🙏जय कामतानाथ की 🙏🌹🙏जय माँ विन्ध्यवासिनी👏🌹💐जय माता दी 🚩🙏🙏🌹🌹🙏🙏🌹🌹जय श्रीराम 🙏💐🌹🌹🌹🙏🙏🌹🌹
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi Distributes Over 51,000 Appointment Letters At 15th Rozgar Mela

Media Coverage

PM Modi Distributes Over 51,000 Appointment Letters At 15th Rozgar Mela
NM on the go

Nm on the go

Always be the first to hear from the PM. Get the App Now!
...

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ.ಎ ಸರಕಾರ ಕೈಗೊಂಡ ಕಾರ್ಯ ಚಟುವಟಿಕೆಗಳು, ಯೋಜನೆಗಳು, ಹಾಗೂ ನೀತಿಗಳನ್ನು ವಿಶ್ವದ ಅನೇಕ ಸಂಸ್ಥೆಗಳು ಬದಲಾವಣೆಯ ಪ್ರಕ್ರಿಯೆಯೆಂದು ಗುರುತಿಸಿ ಪ್ರಶಂಸಿಸಿವೆ.

 2015-16ರಲ್ಲಿ 6.4% ಅಭಿವೃದ್ದಿಯಾಗಿದ್ದು ಇದು 2014-15 ರ ಸಾಲಿನಲ್ಲಿದ್ದ ವಾರ್ಷಿಕ 5.6%ಕ್ಕಿಂತ ಬಹಳ ಅಧಿಕವಾಗಿದೆ . ಇದನ್ನು ವಿಶ್ವ ಸಂಸ್ಥೆ ಮೋದಿ ಡೆವಿಡೆಂಡ್ ( ಲಾಭಾಂಶ ) ವೆಂದು ಗುರುತಿಸಿ ಪ್ರಶಂಸಿಸಿತು.



ವಿಶ್ವ ಸಂಸ್ಥೆಯ ಅಧ್ಯಕ್ಷರು ಭಾರತಕ್ಕೊಬ್ಬ ಯೋಚನಾಬದ್ಧ ಚಿಂತನಾರ್ಹ ಜನನಾಯಕ ಸಿಕ್ಕಿದ್ದಾನೆಂದು ಪ್ರಶಂಸಿಸಿದರು. ಇವರ ಕಾರ್ಯ ವೈಖರಿ ಅತ್ಯಂತ ವಿಶೇಷವಾಗಿದ್ದು, ಇದಕ್ಕೆ ಜನ್ ಧನ್ ಯೋಜನೆ ಮೂಲಕ ಜನಸಾಮಾನ್ಯನರನ್ನೆಲ್ಲ ಆರ್ಥಿಕ ವ್ಯವಸ್ಥೆಹೆ ತರಲು ಮಾಡಿದ ಪ್ರಯತ್ನವೇ ಸಾಕ್ಷಿ ಎಂದರು

 

ಐ.ಎಮ್. ಎಫ್. ದೇಶದ ಆರ್ಥಿಕ ಬದಲಾವಣೆಯ ಪರ್ವವನ್ನು ಅತ್ಯುತ್ತಮ ರೀತಿಯ ಸುಧಾರಣಾ ವ್ಯವಸ್ಥೆ ಎಂದು ತಿಳಿಸಿದೆ. ಇದು ಬಂಡವಾಳ ಹೂಡಿಕೆದಾರರ ವಿಶ್ವಾಸ ಬೆಳೆಸಲಿದೆ. ಎಂದು ತನ್ನ ವರದಿಯಲ್ಲಿ ತಿಳಿಸಿದೆ

ವಿಶ್ವದ ಇನ್ನೊಂದು ದಿಗ್ಗಜ ಆರ್ಥಿಕ ಸಂಸ್ಥೆ ಓಇಸಿಡಿ (Organisation for Economic Co-operation and Development -OECD) ಅತ್ಯಂತ ಧೃಡ ಭಲಿಷ್ಠ ಹಾಗೂ ಸಮರ್ಥ ಆರ್ಥಿಕತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ದೇಶದಲ್ಲಿ ನಾವು ಕಾಣ ಬಹುದು ಎಂದು ತಿಳಿಸಿದೆ.

ಜಾಗತಿಕ ಸಂಸ್ಥೆ ಮೂಡಿ, ಸಕಾರಾತ್ಮಕ ದರ ವನ್ನು ಸಬಲತೆಯ ಲಕ್ಷಣವಾಗಿ ಸೂಚಿಸಿದೆ .ಇದು ಹೂಡಿಕೆದಾರರ ವಿಶ್ವಾಸ ಹೆಚ್ಚಿಸುತ್ತದೆ. ಇದರ ಶ್ರೇಯಸ್ಸು ಮೋದಿ ಅವರ ತಂಡಕ್ಕೆ ಹೋಗುತ್ತದೆ.

ಉತ್ತಮ ಸ್ಪಂದನ ವಿಶ್ವ ಸಂಸ್ಥೆಯಿಂದ ಬಂತು. ಜಾಗತಿಕ ಆರ್ಥಿಕ ಪರಿಸ್ಥಿತಿಯ ಅರ್ಧ ವಾರ್ಷಿಕ ವರದಿಯಲ್ಲಿ ಭಾರತದ ಪ್ರಗತಿಯನ್ನು ಈ ವಾರ್ಷಿಕ ಸಾಲಿಗೆ 7% ಹೆಚ್ಚಳ ಗುರುತಿಸಿದ್ದು, ಮುಂಬರುವ ವರ್ಷಕ್ಕೆ ಇದು ಪೂರಕವಾಗಲಿದೆ.

ಸುಧಾರಣಾವಾದಿ ಪ್ರಧಾನ ಮಂತ್ರಿ ತ್ವರಿತಗತಿಯಲ್ಲಿ ಬದಲಾವಣೆ ತರುವ ಹುಮ್ಮಸ್ಸು ಹೊಂದಿದ್ದಾರೆ, ಇದನ್ನು ಜಗತ್ತೇ ಆಕರ್ಷಿಸಿದೆ. ಇದು ದೇಶದ ಆರ್ಥಿಕತೆಗೊಂದು ಆಶಾದಾಯಕ ಹೊಸ ದಿಗಂತವಾಗಿ ಬದಲಾಗಲಿದೆ.