ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 24 ಮೇ 2023 ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಅಡ್ಮಿರಾಲ್ಟಿ ಹೌಸ್‌ನಲ್ಲಿ ಆಸ್ಟ್ರೇಲಿಯಾದ ಗೌರವಾನ್ವಿತ ಪ್ರಧಾನಿ ಶ್ರೀ ಆಂಥೋನಿ ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. 

|

ಅಡ್ಮಿರಾಲ್ಟಿ ಹೌಸ್‌ಗೆ ಆಗಮಿಸಿದ ಪ್ರಧಾನಮಂತ್ರಿ ಅವರಿಗೆ ವಿಧ್ಯುಕ್ತ ಸ್ವಾಗತ ಮತ್ತು ಗಾರ್ಡ್ ಆಫ್ ಆನರ್ ನೀಡಲಾಯಿತು. 

|

ಇಬ್ಬರೂ ನಾಯಕರು ಮಾರ್ಚ್ 2023 ರಲ್ಲಿ ನವದೆಹಲಿಯಲ್ಲಿ ನಡೆದ ತಮ್ಮ ಫಲಪ್ರದ ಮೊದಲನೇ ವಾರ್ಷಿಕ ನಾಯಕರ ಶೃಂಗಸಭೆಯನ್ನು ಸ್ಮರಿಸಿದರು ಮತ್ತು ಬಹುಮುಖಿ ಭಾರತ-ಆಸ್ಟ್ರೇಲಿಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸುವ ಮತ್ತು ಗಟ್ಟಿಗೊಳಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

 ರಕ್ಷಣೆ ಮತ್ತು ಭದ್ರತೆ, ವ್ಯಾಪಾರ ಮತ್ತು ಹೂಡಿಕೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ, ಹಸಿರು ಜಲಜನಕ, ಪ್ರಮುಖ ಖನಿಜಗಳು, ಶಿಕ್ಷಣ, ವಲಸೆ ಮತ್ತು ಚಲನಶೀಲತೆ ಮತ್ತು ಜನರೊಂದಿಗೆ ಜನರ ಸಂಬಂಧಗಳ ಸಹಕಾರದ ಮೇಲೆ ಚರ್ಚೆಗಳು ಕೇಂದ್ರೀಕೃತವಾಗಿದ್ದವು. 

|

ಇಬ್ಬರೂ ನಾಯಕರು ಭಾರತ-ಆಸ್ಟ್ರೇಲಿಯಾ ವಲಸೆ ಮತ್ತು ಚಲನಶೀಲ ಪಾಲುದಾರಿಕೆ ವ್ಯವಸ್ಥೆ (ಎಂಎಂಪಿಎ) ಗೆ ಸಹಿ ಹಾಕುವುದನ್ನು ಸ್ವಾಗತಿಸಿದರು, ಇದು MATES (ಪ್ರತಿಭಾನ್ವಿತ ಆರಂಭಿಕ ವೃತ್ತಿಪರರಿಗೆ ಚಲನಶೀಲತೆ ವ್ಯವಸ್ಥೆ ಯೋಜನೆ) ಎಂಬ ಹೊಸ ಕೌಶಲ ಮಾರ್ಗದ ಮೂಲಕ ವಿದ್ಯಾರ್ಥಿಗಳು, ವೃತ್ತಿಪರರು, ಸಂಶೋಧಕರು, ಶಿಕ್ಷಣ ತಜ್ಞರು ಮತ್ತು ಇತರರ ಚಲನಶೀಲತೆಯನ್ನು ಇನ್ನಷ್ಟು ಸುಗಮಗೊಳಿಸುತ್ತದೆ. ಇದನ್ನು ವಿಶೇಷವಾಗಿ ಭಾರತಕ್ಕಾಗಿ ರಚಿಸಲಾಗಿದೆ.

ಭಾರತ-ಆಸ್ಟ್ರೇಲಿಯಾ ಜಲಜನಕ ಕಾರ್ಯಪಡೆ ನಿಯಮಾವಳಿಗಳನ್ನು ಅಂತಿಮಗೊಳಿಸುವುದನ್ನು ಅವರು ಸ್ವಾಗತಿಸಿದರು, ಇದು ಶುದ್ಧ ಹೈಡ್ರೋಜನ್ ತಯಾರಿಕೆ ಮತ್ತು ನಿಯೋಜನೆ, ಹೈಡ್ರೋಜನ್ ಎಲೆಕ್ಟ್ರೋಲೈಸರ್‌ಗಳು, ಇಂಧನ ಕೋಶಗಳು ಮತ್ತು ಬೆಂಬಲಿತ ಮೂಲಸೌಕರ್ಯ ಮತ್ತು ಮಾನದಂಡಗಳು ಮತ್ತು ನಿಯಮಗಳು ವೇಗಗೊಳಿಸುವ ಅವಕಾಶಗಳ ಕುರಿತು ಸಲಹೆ ನೀಡುತ್ತದೆ. ಬ್ರಿಸ್ಬೇನ್‌ನಲ್ಲಿ ಭಾರತದ ದೂತಾವಾಸವನ್ನು ಸ್ಥಾಪಿಸಲು ಆಸ್ಟ್ರೇಲಿಯಾ ನೀಡಿದ ಬೆಂಬಲಕ್ಕಾಗಿ ಪ್ರಧಾನಿ ಮೋದಿ ಧನ್ಯವಾದ ಹೇಳಿದರು.

 

|

ನಿಯಮಾಧಾರಿತ ಅಂತರರಾಷ್ಟ್ರೀಯ ಕ್ರಮದ ಆಧಾರದಲ್ಲಿ ಶಾಂತಿಯುತ, ಸಮೃದ್ಧ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶವನ್ನು ಖಚಿತಪಡಿಸಿಕೊಳ್ಳಲು ಉಭಯ ನಾಯಕರು ತಮ್ಮ ಸಂಕಲ್ಪವನ್ನು ಪುನರುಚ್ಚರಿಸಿದರು. ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯ ಬಗ್ಗೆಯೂ ಚರ್ಚಿಸಿದರು.

ಪ್ರಧಾನ ಮಂತ್ರಿ ಅಲ್ಬನೀಸ್ ಭಾರತದ ಜಿ-20 ಅಧ್ಯಕ್ಷತೆ ಮತ್ತು ಉಪಕ್ರಮಗಳಿಗೆ ಆಸ್ಟ್ರೇಲಿಯಾದ ಬಲವಾದ ಬೆಂಬಲವನ್ನು ವ್ಯಕ್ತಪಡಿಸಿದರು. 2023ರ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಗೆ ಪ್ರಧಾನ ಮಂತ್ರಿ ಅಲ್ಬನೀಸ್ ಅವರನ್ನು ಬರಮಾಡಿಕೊಳ್ಳಲು ಪ್ರಧಾನಿ ಎದುರು ನೋಡುತ್ತಿದ್ದಾರೆ. 

  • CHANDRA KUMAR June 06, 2024

    बीजेपी और मंत्रिमंडल बीजेपी को चाहिए की वह प्रमुख रणनीतिक मंत्रालय अपने पास रखे। लोकसभा अध्यक्ष पद, गृह मंत्रालय, वित्त मंत्रालय, रक्षा मंत्रालय को बीजेपी के पास ही होना चाहिए। नीतीश कुमार को रेल मंत्रालय, कृषि मंत्रालय और कपड़ा उद्योग मंत्रालय दे देना चाहिए। चंद्रबाबू नायडू को उद्योग मंत्रालय, सड़क मंत्रालय, परिवहन मंत्रालय दे दिया जाए। सभी सहयोगियों को भी छोटा छोटा नया मंत्रालय बनाकर दे दिया जाए। मंत्रालय की संख्या बढ़ा देना चाहिए लेकिन बजट घटा देना चाहिए। सभी मंत्री को पांच करोड़ का संसद निधि मिलता है, इसे पांच करोड़ से घटाकर एक करोड़ कर दिया जाए। इससे बीजेपी को दो हजार करोड़ का बचत होगा, जिसे बीजेपी अपने हिसाब से अपने सांसदों के बीच बांट सकती है। जबकि विपक्ष के सांसदों को सिर्फ एक करोड़ ही मिलेगा। इससे विपक्ष नियंत्रण में रहेगा। बीजेपी को यह ध्यान रखना चाहिए कि सहयोगी दल को खुश भी रखना है, ज्यादा से ज्यादा नए मंत्रालय बना बनाकर दे दीजिए, लेकिन सभी मंत्रालय को एक करोड़ से दो करोड़ का ही सालाना बजट आवंटित कीजिए। इससे बीजेपी के लिए सहयोगी पार्टी और नेताओं को नियंत्रित करना आसान हो जाएगा। सहयोगी पार्टी को ऐसा लगे जैसे आपने उसकी सभी मांग मान ली है, उसकी हर मांग पूरी कर दी है। लेकिन बजट में कटौती कर दीजिए, महंगाई और घाटे का बजट की बात कहकर, उसके विरोध को शांत कर दीजिए।
  • Amit Jha June 26, 2023

    🙏🏼🇮🇳#Narendramodijigloballeadar
  • DHANRAJ KUMAR SUMAN June 10, 2023

    GOOD MORNING SIR. JAI HIND SIR.
  • Pappu Ram Nirmalkar May 28, 2023

    The Boss
  • Ravi Shankar May 27, 2023

    जय हिन्द जय भारत 🇮🇳🇮🇳
  • Kunika Dabra May 27, 2023

    Bharat Mata ki jai🙏🏻🚩
  • Kunika Dabra May 27, 2023

    jai Shree ram 🚩🙏🏻
  • Kunika Dabra May 27, 2023

    ONE EARTH ONE FUTURE ONE FAMILY 🙏🏻🌍❤️
  • CHANDRA KUMAR May 26, 2023

    बीजेपी को चाहिए की श्रीमती द्रोपदी मुर्मू को 28 मई को भूटान दौरा पर भेज दे, और इस दौरे को पूर्व निर्धारित दौरा घोषित कर दे। इससे विपक्षी दलों के इस मांग को गलत ठहराया जा सकेगा की नए संसद भवन का उद्घाटन राष्ट्रपति द्रौपदी मुर्मू से कराया जाए। एक षड्यंत्र के तहत बीजेपी को स्त्री विरोधी बनाया जा रहा है ताकि 2024 के लोकसभा चुनाव में प्रियंका गांधी को मोदीजी के सामने खड़ा किया जा सके। सावधानी से विपक्षी दलों के सामूहिक बहिष्कार को बेवकूफी करने का मामला बना देना चाहिए। बाद में जब बहिष्कार करने वाले, उसी संसद भवन में बैठेंगे तब उन्हें अफसोस होगा। नए संसद भवन का नाम, इंद्रप्रस्थ रखा जाए। इससे देश भर में हिन्दुओं के बीच अच्छा संदेश जायेगा।
  • Abhay Kumar Golu jee May 26, 2023

    modi jee boss
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
In Mann Ki Baat, PM Stresses On Obesity, Urges People To Cut Oil Consumption

Media Coverage

In Mann Ki Baat, PM Stresses On Obesity, Urges People To Cut Oil Consumption
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಫೆಬ್ರವರಿ 2025
February 24, 2025

6 Years of PM Kisan Empowering Annadatas for Success

Citizens Appreciate PM Modi’s Effort to Ensure Viksit Bharat Driven by Technology, Innovation and Research