ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಸ್ಲಿಂ ಸಮುದಾಯದ ನಿಯೋಗವನ್ನು ಭೇಟಿ ಮಾಡಿದರು. ಹಾಗೆಯೇ  ಅಜ್ಮೀರ್ ಶರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಉರುಸ್ ಹಿನ್ನೆಲೆಯಲ್ಲಿ  ಇರಿಸಲಾಗುವ ಪವಿತ್ರ ಚಾದರ್ ಅನ್ನು ಅರ್ಪಿಸಿದರು. 

ಈ ಸಂಬಂಧ ಪ್ರಧಾನ ಮಂತ್ರಿಗಳು 'ಎಕ್ಸ್' ಸಾಮಾಜಿಕ ಜಾಲತಾಣದಲ್ಲಿ ಸಂದೇಶ  ಪೋಸ್ಟ್ ಮಾಡಿದ್ದಾರೆ:

“ಮುಸ್ಲಿಂ ಸಮುದಾಯದ ನಿಯೋಗವನ್ನು ಇಂದು ಭೇಟಿ ಮಾಡಿದೆ. ನಮ್ಮ ಸಂವಾದದ ಸಮಯದಲ್ಲಿ, ನಾನು ಪವಿತ್ರ ಚಾದರ್ ಅನ್ನು ಅರ್ಪಿಸಿದ್ದೇನೆ. ಇದನ್ನು ಗೌರವಾನ್ವಿತ ಅಜ್ಮೀರ್ ಷರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಉರುಸ್ ಸಮಯದಲ್ಲಿ ಇರಿಸಲಾಗುತ್ತದೆ," ಎಂದು ಹೇಳಿದ್ದಾರೆ.

 

  • Sandeep Lohan March 05, 2024

    jai shree ram
  • Ganesh Dhoke March 05, 2024

    जय भवानी जय शिवाजी
  • Ganesh Dhoke March 05, 2024

    जय भवानी जय शिवाजी
  • krishangopal sharma Bjp March 05, 2024

    जय श्री राम 🙏 जय भाजपा 🙏
  • krishangopal sharma Bjp March 05, 2024

    जय श्री राम 🙏 जय भाजपा 🙏
  • krishangopal sharma Bjp March 05, 2024

    जय श्री राम 🙏 जय भाजपा 🙏
  • krishangopal sharma Bjp March 05, 2024

    जय श्री राम 🙏 जय भाजपा 🙏
  • krishangopal sharma Bjp March 05, 2024

    जय श्री राम 🙏 जय भाजपा 🙏
  • Swtama Ram March 03, 2024

    जय श्री राम
  • DEVENDRA SHAH March 02, 2024

    Jay shree ram
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
How NEP facilitated a UK-India partnership

Media Coverage

How NEP facilitated a UK-India partnership
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಜುಲೈ 2025
July 29, 2025

Aatmanirbhar Bharat Transforming India Under Modi’s Vision