ಇಂದು ವಶಪಡಿಸಿಕೊಳ್ಳಲಾದ 1,44,000 ಕೆ.ಜಿ ಮಾದಕ ದ್ರವ್ಯಗಳನ್ನು ನಾಶಪಡಿಸಿರುವುದರಿಂದ ಮಾದಕ ದ್ರವ್ಯಗಳನ್ನು ನಿರ್ಮೂಲನೆ ಮಾಡುವಲ್ಲಿ ಭಾರತವು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ.

ಇದರೊಂದಿಗೆ ಭಾರತವು ಕೇವಲ ಒಂದು ವರ್ಷದಲ್ಲಿ ರೂ.12,000 ಕೋಟಿ ಮೌಲ್ಯದ 1 ಮಿಲಿಯನ್ ಕೆಜಿ ತೂಕದ ಮಾದಕ ದ್ರವ್ಯಗಳನ್ನು ನಾಶಪಡಿಸಿದ ಅದ್ಭುತ ದಾಖಲೆಯನ್ನು ಸಾಧಿಸಿದೆ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಮಾದಕವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತಾದ ಪ್ರಾದೇಶಿಕ ಸಮ್ಮೇಳನದಲ್ಲಿ ಈ ಗಮನಾರ್ಹ ಸಾಧನೆಯನ್ನು ಸಾಧಿಸಲಾಗಿದೆ. ಭಾರತವನ್ನು ಮಾದಕ ದ್ರವ್ಯ ಮುಕ್ತ ದೇಶವಾಗಿ ಮಾಡುವ ಪ್ರಧಾನ ಮಂತ್ರಿಯವರ ಕನಸನ್ನು ಎಂಎಚ್ಎ ದೃಢವಾಗಿ, ಪಟ್ಟುಬಿಡದೆ ಅನುಸರಿಸುತ್ತಿದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ.

ಇದಕ್ಕೆ ಪ್ರತ್ಯುತ್ತರವಾಗಿ ಪ್ರಧಾನಮಂತ್ರಿಯವರು : 

"ಅತ್ಯದ್ಭುತ! ಭಾರತವನ್ನು ಮಾದಕ ದ್ರವ್ಯದ ಪಿಡುಗಿನಿಂದ ಮುಕ್ತಗೊಳಿಸುವ ನಮ್ಮ ಪ್ರಯತ್ನಗಳಿಗೆ ಈ ಕೆಲಸವು ಬಲವನ್ನು ನೀಡುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.

 

  • Tribhuwan Kumar Tiwari July 23, 2023

    जय भाजपा वंदेमातरम सादर प्रणाम सर सादर त्रिभुवन कुमार तिवारी पूर्व सभासद लोहिया नगर वार्ड पूर्व उपाध्यक्ष भाजपा लखनऊ महानगर उप्र भारत
  • surya bhushan sigh madal adhaykdh ekangar sarai July 23, 2023

    Jay ho
  • PRATAP SINGH July 20, 2023

    🚩🚩🚩🚩 जय श्री राम।
  • Ambikesh Pandey July 19, 2023

    👌
  • Dr Sudhanshu Dutt Sharma July 19, 2023

    मुझे गर्व है कि मैंने मोदी युग में जन्म लिया। आपकी कड़ी मेहनत और देश के लिए समर्पण एक मिसाल है ।आप का को युगों युगों तक याद किया जायेगा। जय श्री राम🚩🚩
  • 2023 UCC PCB NRC 2024 WIN WIN July 18, 2023

    🚩यदा यदा हि धर्मस्य ग्लानिर्भवति भारत। 🚩अभ्युत्थानमधर्मस्य तदात्मानं सृजाम्यहम्॥ 🚩परित्राणाय साधूनां विनाशाय च दुष्कृताम्। 🚩धर्मसंस्थापनार्थाय सम्भवामि युगे युगे॥🙏
  • 2023 UCC PCB NRC 2024 WIN WIN July 18, 2023

    🚩यदा यदा हि धर्मस्य ग्लानिर्भवति भारत। 🚩अभ्युत्थानमधर्मस्य तदात्मानं सृजाम्यहम्॥ 🚩परित्राणाय साधूनां विनाशाय च दुष्कृताम्। 🚩धर्मसंस्थापनार्थाय सम्भवामि युगे युगे॥👌
  • 2023 UCC PCB NRC 2024 WIN WIN July 18, 2023

    🚩यदा यदा हि धर्मस्य ग्लानिर्भवति भारत। 🚩अभ्युत्थानमधर्मस्य तदात्मानं सृजाम्यहम्॥ 🚩परित्राणाय साधूनां विनाशाय च दुष्कृताम्। 🚩धर्मसंस्थापनार्थाय सम्भवामि युगे युगे॥🕉
  • 2023 UCC PCB NRC 2024 WIN WIN July 18, 2023

    🚩यदा यदा हि धर्मस्य ग्लानिर्भवति भारत। 🚩अभ्युत्थानमधर्मस्य तदात्मानं सृजाम्यहम्॥ 🚩परित्राणाय साधूनां विनाशाय च दुष्कृताम्। 🚩धर्मसंस्थापनार्थाय सम्भवामि युगे युगे॥🏹
  • 2023 UCC PCB NRC 2024 WIN WIN July 18, 2023

    🚩यदा यदा हि धर्मस्य ग्लानिर्भवति भारत। 🚩अभ्युत्थानमधर्मस्य तदात्मानं सृजाम्यहम्॥ 🚩परित्राणाय साधूनां विनाशाय च दुष्कृताम्। 🚩धर्मसंस्थापनार्थाय सम्भवामि युगे युगे॥✔️
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Khadi products witnessed sale of Rs 12.02 cr at Maha Kumbh: KVIC chairman

Media Coverage

Khadi products witnessed sale of Rs 12.02 cr at Maha Kumbh: KVIC chairman
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 8 ಮಾರ್ಚ್ 2025
March 08, 2025

Citizens Appreciate PM Efforts to Empower Women Through Opportunities