ಸಾರ್ಕ್” ಭಾರತದಪಾಲಿಗೆ ಅತ್ಯುತ್ತಮ ವಿದೇಶನೀತಿಯ ಪ್ರಮುಖ ಭಾಗವಾಗಿದೆ. ಸಾರ್ಕ್ ಪ್ರದೇಶದ ಅತಿ ದೊಡ್ಡ ದೇಶವಾಗಿರುವ ಭಾರತ, ಆರ್ಥಿಕವಾಗಿಯೂ ಬಹು ಮುಖ್ಯವಾಗಿದೆ. ಮೊದಲ ದಿನದಿಂದಲೂ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, ಸಾರ್ಕ್ ತಮ್ಮ ವಿದೇಶ ನೀತಿಯ ಉತ್ತಮ ಬೆಳವಣಿಗೆಗೆ ಕೇಂದ್ರ ಬಿಂಧುವಾಗಿಸಿದ್ದರು.



ತಮ್ಮ ಅಧಿಕಾರ ಸ್ವೀಕಾರ ಸಮಾರಂಭಕ್ಕೆ 26ನೇ ಮೇ, 2014ರಂದು ಸಾರ್ಕ್ ದೇಶಗಳ ಮುಖ್ಯಸ್ಥರನ್ನೆಲ್ಲಾ ವಿಶೇಷಗಣ್ಯರಾಗಿ ಆಹ್ವಾನಿಸಿಲು ನಿರ್ಧರಿಸಿದ್ದರು. ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜಾಯಿ, ಬಂಗ್ಲಾದೇಶ್ ಸ್ಪೀಕರ್ ಶರ್ಮಿನ್ ಚೌಧರಿ, ಭೂತಾನ ಪ್ರಧಾನಿ ಶೆರಿಂಗ್ ತೋಬ್ಗಿ, ಮಾಲ್ದೀವ್ಸ್ ಅಧ್ಯಕ್ಷ ಅಬ್ದುಲ್ಲ ಯಮೀನ್, ನೇಪಾಲ ಪ್ರಧಾನಿ ಸುಶೀಲ್ ಕೊಯಿರಾಲ, ಪಾಕಿಸ್ಥಾನ ಪ್ರಧಾನಿ ನವಾಜ್ ಷರೀಫ್ ಮತ್ತು ಶ್ರೀ ಲಂಕಾ ಅಧ್ಯಕ ರಾಜಪಕ್ಸ ಮುಂತಾದವರೆಲ್ಲಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.  ಮರುದಿನ ಅವರೆಲ್ಲ ಪ್ರತ್ಯೇಕ ಮಾತುಕತೆ ನಡೆಸಿದ್ದರು. ಇದೊಂದು ಆಶಾದಾಯಕ ಪ್ರಕ್ರಿಯೆಗಾಗಿ ಗುರುತಿಸಲಾಗಿತ್ತು.



ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಮೊದಲ ವಿದೇಶ ಯಾತ್ರೆಯನ್ನು ಭೂತಾನ್ ಮೂಲಕ 15ನೇ ಜೂನ್ 2014ರಂದು ಪ್ರಾರಂಭಿಸಿದರು.ಭೂತಾನ್ ಸಂಸತ್ತಿನಲ್ಲೂ ಭಾಷಣ ಮಾಡಿದರು.

2014ರಲ್ಲಿ 17 ವರ್ಷಗಳನಂತರ ಭಾರತದ ಪ್ರಧಾನ ಮಂತ್ರಿಯವರು ನೇಪಾಲ್ ಸಂದರ್ಶಿಸಿದರು, ಅದು , ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಐತಿಹಾಸಿಕ ಭೇಟಿಯಾಗಿತ್ತು.



ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಫೆಬ್ರವರಿ 2015ರಲ್ಲಿ, ಶ್ರೀಲಂಕಾ ಭೇಟಿಮಾಡಿದಾಗ , ಹಲವು ವರ್ಷಗಳ ನಂತರ ಭಾರತದ ಆಡಳಿತ ಮುಖ್ಯಸ್ಥರ ಸಂದರ್ಶನವೆಂಬ ಹಗ್ಗಳಿಕೆಗೆ ಪಾತ್ರವಾಯಿತು. ಜಾಫ್ನಾ ಸಾಂಸ್ಕೃತಿಕ ಕೇಂದ್ರಕ್ಕೆ ಶಿಲಾನ್ಯಾಸ ಮಾಡಿದರು.

ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜಾಯಿ ಅವರು ಮೇ 2015ರಲ್ಲಿ ಭಾರತ ಭೇಟಿ ಸಮಯದಲ್ಲಿ, ಎರಡೂ ದೇಶಗಳ ಸಂಬಂಧ ವೃದ್ದಿಗೆ ಒಪ್ಪಂದ ಮಾಡಿಕೊಂಡರು



ದಶಕಗಳಕಾಲ ನೆನೆಗುದಿ ಬಿದ್ದಿದ್ದ ಬಾಂಗ್ಲಾ ದೇಶದ ಗಡಿ ಒಪ್ಪಂದ ಮೇ 2015ರಲ್ಲಿ ಐತಿಹಾಸಿಕ ನಿರ್ಣಯವಾಯಿತು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇದಕ್ಕಾಗಿ ಎಲ್ಲ ಮುಖ್ಯಮಂತ್ರಿಗಳನ್ನೂ, ಬಾಂಗ್ಲಾ ಪ್ರಧಾನಿ ಶೈಖ್ ಹಸೀನಾ ಅವರನ್ನೂ ಅಭಿನಂದಿಸಿ, ಮುಂಬರುವ ದಿನಗಳಿಗೆ ಉತ್ತಮ ಭಾಂದವ್ಯವನ್ನು ವರ್ಣಮಯಗೊಳಿಸಿದರು.
ದ್ವಿಪಕ್ಷೀಯ ಮಾತುಕತೆಗಳು, ಪ್ರಮುಖ ಒಪ್ಪಂದಗಳು ಸೇರಿದಂತೆ ಇನ್ನೂ ಅನೇಕ ವಿಷಯಗಳು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾರ್ಕ್ ನಾಯಕರೊಂದಿಗೆ ಸಧೃಡ ಸಂಬಂಧಕ್ಕಾಗಿ ಯಶಸ್ವಿಯಾಗಿ ಭದ್ರಬುನಾದಿ ಹಾಕಿದರು.

  • khaniya lal sharma June 04, 2025

    💐💙💐💙💐💙💐
  • ram Sagar pandey June 02, 2025

    🌹🙏🏻🌹जय श्रीराम🙏💐🌹🌹🌹🙏🙏🌹🌹जय श्रीकृष्णा राधे राधे 🌹🙏🏻🌹जय माँ विन्ध्यवासिनी👏🌹💐🌹🌹🙏🙏🌹🌹🌹🙏🏻🌹जय श्रीराम🙏💐🌹ॐनमः शिवाय 🙏🌹🙏जय कामतानाथ की 🙏🌹🙏🌹🌹🙏🙏🌹🌹🌹🙏🏻🌹जय श्रीराम🙏💐🌹जय माता दी 🚩🙏🙏
  • khaniya lal sharma May 27, 2025

    ♥️🙏♥️🙏♥️🙏♥️🙏♥️🙏♥️
  • Behara yaswanthkumar May 26, 2025

    దేశ సైనికుల కోసం తిరంగా ర్యాలీలో పాల్గొనడం జరిగింది
  • Behara yaswanthkumar May 26, 2025

    తాటి చెట్ల పాలెం గ్రామ దేవత శ్రీ శ్రీ శ్రీ పరదేశమ్మ తల్లి పండగ సందర్భంగా విశాఖపట్నం నార్త్ ఎమ్మెల్యే గౌరవనీయులైన శ్రీ విష్ణు కుమార్ రాజు గారు అమ్మవారిని దర్శించి దేశ ప్రజలందరి కోసం ప్రార్థించి అమ్మవారి ఆశీస్సులు తీసుకోవడం జరిగినది
  • Behara yaswanthkumar May 26, 2025

    దేశ సైనికుల కోసం తిరంగా ర్యాలీలో విశాఖపట్నం నాటి నుంచి
  • Behara yaswanthkumar May 26, 2025

    తాటి చెట్ల పాలెం 80 ఫీట్ రోడ్డు పక్కన చలివేంద్రం లో ఈ రోజు చల్లని మజ్జిక పంపిణీ కార్యక్రమం చేపట్టడం మరియు ఈ విషయంలో ప్రతి జరిగింది ఈ సందర్భంగా స్థానిక ప్రజలు మన నార్త్ ఎమ్మెల్యే గౌరవనీయులైన శ్రీ విష్ణు కుమార్ రాజు గారికి ప్రత్యేక ధన్యవాదాలు తెలుపుకున్నారు
  • Behara yaswanthkumar May 26, 2025

    విశాఖపట్నం నార్త్ నియోజకవర్గం కంచర పాలెం మండలం 63 బూత్ లో మన్ కి బాత్ కార్యక్రమంలో పాల్గొనడం జరిగింది
  • B.YASWANT KUMAR May 26, 2025

    చలివేంద్రం మజ్జిక పంపిణీ మరియూ గుడులు సందర్శించి
  • tarunesh behara May 26, 2025

    దేశ ప్రజలందరూ సుఖ సంతోషాలతో ఉండాలని కోరుకుంటున్నాను, బి యశ్వంత్ కుమార్ బెహరా కంచరపాలెం మండల జనరల్ సెక్రెటరీ
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Major Boost for Make-in-India: Defence Exports Surge 35-Fold In 11 Years Under Modi Govt, Says Rajnath Singh

Media Coverage

Major Boost for Make-in-India: Defence Exports Surge 35-Fold In 11 Years Under Modi Govt, Says Rajnath Singh
NM on the go

Nm on the go

Always be the first to hear from the PM. Get the App Now!
...

5 ನೇ ಮೇ 2017 ರಂದು, ದಕ್ಷಿಣ ಏಷ್ಯಾದ ಸಹಕಾರವು ಬಲವಾದ ಪ್ರಚೋದನೆಯನ್ನು ಪಡೆದ ದಿನ , ದಕ್ಷಿಣ ಏಷ್ಯಾ ಉಪಗ್ರಹವನ್ನು ಯಶಸ್ವಿಯಾಗಿ ಪ್ರಾರಂಭಿಸಿದ ದಿನ, ಎರಡು ವರ್ಷಗಳ ಹಿಂದೆ ಭಾರತ ಮಾಡಿದ ಬದ್ಧತೆಯನ್ನು ಪೂರೈಸುವ ದಿನ.

ದಕ್ಷಿಣ ಏಷ್ಯಾ ಉಪಗ್ರಹದೊಂದಿಗೆ, ದಕ್ಷಿಣ ಏಷ್ಯಾದ ರಾಷ್ಟ್ರಗಳು ತಮ್ಮ ಸಹಕಾರವನ್ನು ಬ್ಯಾಹ್ಯಾಕಾಶಕ್ಕೆ ವಿಸ್ತರಿಸಿದೆ!

|

ಇತಿಹಾಸದ ಸೃಷ್ಟಿಗೆ ಸಾಕ್ಷಿಯಾಗಲು, ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾ ನಾಯಕರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ದಕ್ಷಿಣ ಏಷ್ಯಾ ಉಪಗ್ರಹವನ್ನು ಸಾಧಿಸುವ ಸಾಮರ್ಥ್ಯದ ಸಂಪೂರ್ಣ ಚಿತ್ರವನ್ನು ನೀಡಿದರು.

|

ಉಪಗ್ರಹವು ಉತ್ತಮ ಆಡಳಿತ, ಪರಿಣಾಮಕಾರಿ ಸಂವಹನ, ಉತ್ತಮ ಬ್ಯಾಂಕಿಂಗ್ ಮತ್ತು ದೂರದ ಪ್ರದೇಶಗಳಲ್ಲಿ ಶಿಕ್ಷಣ, ನಿಖರವಾದ ಹವಾಮಾನ ಮುನ್ಸೂಚನೆ ಮತ್ತು ಟೆಲಿ-ಮೆಡಿಸಿನ್ ಮೂಲಕ ಜನರನ್ನು ಸಂಪರ್ಕಿಸುವ ಮೂಲಕ ಉತ್ತಮ ಚಿಕಿತ್ಸೆಯನ್ನು ಖಾತರಿಪಡಿಸುತ್ತದೆ ಎಂದು ಅವರು ಹೇಳಿದರು.

"ನಾವು  ಒಟ್ಟಿಗೆ ಸೇರ್ಪಡೆಗೊಂಡು ಜ್ಞಾನ, ತಂತ್ರಜ್ಞಾನ ಮತ್ತು ಬೆಳವಣಿಗೆಯ ಫಲವನ್ನು ಹಂಚಿಕೊಂಡಾಗ, ನಮ್ಮ ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ನಾವು ವೇಗಗೊಳಿಸಬಹುದು" ಎಂದು ಮೋದಿ ಸರಿಯಾಗಿ ಹೇಳಿದರು .